‘ನಾವೆಲ್ಲರೂ ಒಮ್ಮೆಲೇ ಎಲ್ಲಿಗೂ ಹೋಗಲು ಆಗುವುದಿಲ್ಲ. ಒಂದು ವೇಳೆ ಹೊರಟು ನಿಂತರೆ, 18 ಲಾರಿಗಳಲ್ಲಿ ಸರಕುಗಳನ್ನು ತುಂಬಿಕೊಳ್ಳಬೇಕು. ಗಿಳಿ, ಮೊಲ, ಒಂಟೆ, ಕುದುರೆ ಮುಂತಾದವುಗಳನ್ನು ಜೊತೆಗೆ ಒಯ್ಯಬೇಕು. ನಾವು ಹೊರಡುವ ಊರಿನಲ್ಲಿ ಉಳಿಯಲು ಮತ್ತು ಸರ್ಕಸ್ ಪ್ರದರ್ಶಿಸಲು ಜಾಗ ನಿಗದಿ ಪಡಿಸಿಕೊಳ್ಳಬೇಕು. ಅದಕ್ಕಾಗಿ ಅನುಮತಿ ಪಡೆಯಬೇಕು. ಲಾಕ್ಡೌನ್ನಲ್ಲಿ ಇದ್ಯಾವುದೂ ಸಾಧ್ಯವಾಗದ ಕಾರಣ ಇಲ್ಲೇ ಇದ್ದೇವೆ’ ಎಂದು ವಿವರಿಸಿದರು.