ಕರ್ನಾಟಕ ನವೀಕರಿಸಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂದು ಪಾಟೀಲ, ಕರ್ನಾಟಕ ಪ್ರದೇಶ ಬಂಜಾರ ಲಂಬಾಣಿ ಸೇವಾ ಸಂಘದ ಕಾರ್ಯಾಧ್ಯಕ್ಷ ವಿಠಲ್ ಜಾಧವ, ಬಂಜಾರ ಸರ್ಕಾರಿ ಅರೆಸರ್ಕಾರಿ ನಿವೃತ್ತ ನೌಕರರ ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ.ಬಿ.ನಾಯಕ, ಪಿ.ಜಿ. ರಾಠೋಡ, ಎಸ್.ಎಸ್. ಪವಾರ, ರಾಮಚಂದ್ರ ಜಾಧವ, ಬಲದೇವ ರಾಠೋಡ, ಹೋಬಸಿಂಗ್ ಚವ್ಹಾಣ, ಹೀರಾಮಣಿ, ಲಾಲಪಾ ರಾಠೋಡ, ವಿಠಲ್ ಚವ್ಹಾಣ, ರಮೇಶ ಚವ್ಹಾಣ, ಸುರೇಶ ಜಾಧವ ಇದ್ದರು.