ಡಯಾಲಿಸಿಸ್ ಕೇಂದ್ರದ ಸ್ಥಾಪನೆಗೆ ಪ್ರತ್ಯಕ್ಷ, ಪರೋಕ್ಷ ಕಾರಣರಾದವರಿಗೆ ಶರಣು ಪಪ್ಪಾ ಕೃತಕ್ಞತೆ ಸಲ್ಲಿಸಿದರು. ಡಾ.ಪಿ.ಎಂ.ಬಿರಾದಾರ, ಪೂರ್ಣಿಮಾ ಬಿರಾದಾರ, ಕಲಬುರ್ಗಿ ಬಸವ ಸಮಿತಿ ಅಧ್ಯಕ್ಷೆ ಡಾ.ವಿಲಾಸವತಿ ಖೂಬಾ, ಎಸಿಪಿ ಕಿಶೋರಬಾಬು, ಶ್ರೀನಿವಾಸ ಸರಡಗಿ ಶಕ್ತಿಪೀಠದ ಅಪ್ಪಾರಾವ್ ದೇವಿ ಮುತ್ಯಾ, ಮುಗುಳನಾಗಾಂವ ಶ್ರೀಗಳು, ಮೊಹ್ಮದ್ ರಫಿವುದ್ದೀನ್, ಆರೀಫ್ ಸೇಠ್ ಇದ್ದರು.