ಮಂಗಳವಾರ, 15 ಜುಲೈ 2025
×
ADVERTISEMENT

ಚಿಕ್ಕಮಗಳೂರು

ADVERTISEMENT

ಕೊಪ್ಪ: ಹಿರಿಯ ಪ್ರಾಥಮಿಕ ಶಾಲೆಯ ಚಾವಣಿಗೆ ಕಬ್ಬಿಣದ ಕಂಬ ಆಸರೆ

ಶಿಥಿಲಾವಸ್ಥೆಗೆ ತಲುಪಿದ ಹರಿಹರಪುರ ಸರ್ಕಾರಿ ಶಾಲಾ ಕಟ್ಟಡ
Last Updated 14 ಜುಲೈ 2025, 6:10 IST
ಕೊಪ್ಪ: ಹಿರಿಯ ಪ್ರಾಥಮಿಕ ಶಾಲೆಯ ಚಾವಣಿಗೆ ಕಬ್ಬಿಣದ ಕಂಬ ಆಸರೆ

ಗ್ರಾಮೀಣ ಸರ್ಕಾರಿ ಶಾಲೆ ಉಳಿವಿಗೆ ಮೂಲ ಸೌಕರ್ಯ ಅಗತ್ಯ: ಕೆ.ಬಿ.ಲಕ್ಷ್ಮೀನಾರಾಯಣ

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗಳಿಗೆ ಸರ್ಕಾರವು ಖಾಸಗಿ ಸಂಘ, ಸಂಸ್ಥೆಗಳೊಂದಿಗೆ ಕೈಜೋಡಿಸಿ ಮೂಲ ಸೌಕರ್ಯ ಒದಗಿಸಿದರೆ ಸರ್ಕಾರಿ ಶಾಲೆಗಳನ್ನು ಉಳಿಸಬಹುದು ಎಂದು ಕ್ಯೂಲರ್ ಟೆಕ್ನಾಲಜಿ ಇಂಡಿಯ ಪ್ರೈವೆಟ್ ಲಿಮಿಟೆಡ್ ಮುಖ್ಯಸ್ಥ, ಶಾಲೆಯ ಹಿರಿಯ ವಿದ್ಯಾರ್ಥಿ ಕೆ.ಬಿ.ಲಕ್ಷ್ಮೀನಾರಾಯಣ ಹೇಳಿದರು.
Last Updated 14 ಜುಲೈ 2025, 6:07 IST
ಗ್ರಾಮೀಣ ಸರ್ಕಾರಿ ಶಾಲೆ ಉಳಿವಿಗೆ ಮೂಲ ಸೌಕರ್ಯ ಅಗತ್ಯ: ಕೆ.ಬಿ.ಲಕ್ಷ್ಮೀನಾರಾಯಣ

ಚಿಕ್ಕಮಗಳೂರು: ಕಾಫಿ ನಾಡಲ್ಲಿ ಪ್ರವಾಸಿಗರ ಹೆಚ್ಚಳ; ದಟ್ಟಣೆ ನಿಚ್ಚಳ

ಪ್ರವಾಸಿಗರ ಸಂಖ್ಯೆಗೆ ತಕ್ಕಂತೆ ರಸ್ತೆ, ವಾಹನ ನಿಲಗಡೆ ತಾಣ ಇಲ್ಲದೆ ಪರದಾಟ
Last Updated 14 ಜುಲೈ 2025, 6:05 IST
ಚಿಕ್ಕಮಗಳೂರು: ಕಾಫಿ ನಾಡಲ್ಲಿ ಪ್ರವಾಸಿಗರ ಹೆಚ್ಚಳ; ದಟ್ಟಣೆ ನಿಚ್ಚಳ

ಬ್ರೆಜಿಲ್‌ನಲ್ಲಿ ಕೊಯ್ಲು: ಕುಸಿದ ಕಾಫಿ ಧಾರಣೆ

Robusta Coffee Market: ಕಳಸ (ಚಿಕ್ಕಮಗಳೂರು): ಬ್ರೆಜಿಲ್‍ನಲ್ಲಿ ಕಾಫಿ ಕೊಯ್ಲು ಶುರುವಾದ ನಂತರ ಮಾರುಕಟ್ಟೆಗೆ ಕಾಫಿ ಆವಕ ಹೆಚ್ಚಾಗಿದ್ದು, ಧಾರಣೆ ದಿನೇ ದಿನೇ ಕುಸಿಯುತ್ತಿದೆ.
Last Updated 14 ಜುಲೈ 2025, 0:30 IST
ಬ್ರೆಜಿಲ್‌ನಲ್ಲಿ ಕೊಯ್ಲು: ಕುಸಿದ ಕಾಫಿ ಧಾರಣೆ

ತಿರುಪತಿ–ಚಿಕ್ಕಮಗಳೂರು ರೈಲಿಗೆ ಬಾಬಾಬುಡನ್ ಹೆಸರಿಡಲು ಒತ್ತಾಯ: ಪ್ರಧಾನಿಗೆ ಪತ್ರ

ಪ್ರಧಾನಿ ನರೇಂದ್ರ ಮೋದಿಗೆ ಬಾಬಬುಡನ್ ವಂಶಸ್ಥರ ಪತ್ರ
Last Updated 13 ಜುಲೈ 2025, 3:17 IST
ತಿರುಪತಿ–ಚಿಕ್ಕಮಗಳೂರು ರೈಲಿಗೆ ಬಾಬಾಬುಡನ್ ಹೆಸರಿಡಲು ಒತ್ತಾಯ: ಪ್ರಧಾನಿಗೆ ಪತ್ರ

ಕಡೂರು: ಶಕ್ತಿ ಕಳೆದುಕೊಂಡ ಗ್ರಾಮೀಣ ಶಾಲೆಗಳು

ಕಡೂರು: ಸಮಸ್ಯೆಗಳ ಮಧ್ಯೆಯೇ ನಲಿಯುತ್ತಾ ಕಲಿಯುತ್ತಿರುವ ಚಿಣ್ಣರು
Last Updated 13 ಜುಲೈ 2025, 3:12 IST
ಕಡೂರು: ಶಕ್ತಿ ಕಳೆದುಕೊಂಡ ಗ್ರಾಮೀಣ ಶಾಲೆಗಳು

ಗಾಳಿ ಆಂಜನೇಯ ದೇಗುಲ ಮುಜರಾಯಿ ವಶಕ್ಕೆ: ಕಾನೂನು ಹೋರಾಟ ಎಂದ ತೇಜಸ್ವಿ ಸೂರ್ಯ

Temple Controversy: ಚಿಕ್ಕಮಗಳೂರು: ಸಂಸದ ತೇಜಸ್ವಿ ಸೂರ್ಯ ಗಾಳಿ ಆಂಜನೇಯ ದೇಗುಲವನ್ನು ಮುಜರಾಯಿ ವಶಕ್ಕೆ ಪಡೆಯುವ সরকারের ಕ್ರಮವಿರುದ್ಧ ಕಾನೂನು ಹೋರಾಟ ಕೈಗೊಳ್ಳಲಿದ್ದಾಗಿ ಹೇಳಿದರು.
Last Updated 13 ಜುಲೈ 2025, 0:40 IST
ಗಾಳಿ ಆಂಜನೇಯ ದೇಗುಲ ಮುಜರಾಯಿ ವಶಕ್ಕೆ: ಕಾನೂನು ಹೋರಾಟ ಎಂದ ತೇಜಸ್ವಿ ಸೂರ್ಯ
ADVERTISEMENT

13 ಶಾಲೆಗಳಲ್ಲಿವೆ ಸೋರುವ ಕೊಠಡಿ

ಮೂಡಿಗೆರೆ ತಾಲ್ಲೂಕಿನ ಶಾಲೆಗಳ ಅವ್ಯವಸ್ಥೆ: ಹಳೆ ಶೀಟ್‌ಗಳಲ್ಲಿ ಮಳೆ ನೀರು ಸೋರಿಕೆ
Last Updated 12 ಜುಲೈ 2025, 6:48 IST
13 ಶಾಲೆಗಳಲ್ಲಿವೆ ಸೋರುವ ಕೊಠಡಿ

ತಿರುಪತಿ ರೈಲಿಗೆ ದತ್ತಾತ್ರೇಯರ ಹೆಸರು: ಶೀಘ್ರ ತೀರ್ಮಾನ

ಚಿಕ್ಕಮಗಳೂರು–ತಿರುಪತಿ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಿದ ವಿ.ಸೋಮಣ್ಣ
Last Updated 12 ಜುಲೈ 2025, 6:30 IST
ತಿರುಪತಿ ರೈಲಿಗೆ ದತ್ತಾತ್ರೇಯರ ಹೆಸರು: ಶೀಘ್ರ ತೀರ್ಮಾನ

ಕೆರೆಗಳು ರೈತರ ಜೀವನಾಡಿ: ರವೀಶ್

ಜಾನ್‌ಸಾಲೆ: ರೈತರ ಬದುಕು, ಸಮಸ್ಯೆಗಳ ಕುರಿತು ಸಭೆ
Last Updated 12 ಜುಲೈ 2025, 6:29 IST
ಕೆರೆಗಳು ರೈತರ ಜೀವನಾಡಿ: ರವೀಶ್
ADVERTISEMENT
ADVERTISEMENT
ADVERTISEMENT