ಡಾ.ರಾಮರಾವ್ ಮಾರಾಜರ ನೇತೃತ್ವದಲ್ಲಿ ತೆಲಂಗಾಣದಲ್ಲಿ ಪ್ರೇಮ ಸಿಂಗ್ ಮಹಾರಾಜ ಮತ್ತು ವಿಠಲ ನಾಯಕ್, ಬದ್ದು ನಾಯಕ್, ಗೊಬ್ಬೂರುವಾಡಿಯ ಬಳಿರಾಮ ಮಹಾರಾಜ, ಕಿಶನ ನಾಯಕ, ಗೋವಿಂದ ಮಹಾರಾಜ ನೇತೃತ್ವದಲ್ಲಿ ದೀಕ್ಷಾ ಕಾರ್ಯಕ್ರಮ ನಡೆಸಿ ಸಮಾಜದಲ್ಲಿ ಪರಿವರ್ತನೆ ಗಾಳಿ ಬೀಸಿದ್ದರು. ಅವರಿಲ್ಲದ ಬಂಜಾರ ಸಮುದಾಯ ಶೋಕದಲ್ಲಿದೆ ಎಂದು ನೆಲಗಂಗಿ ತಾಂಡಾದ ಭಕ್ತ ಜಗನ್ನಾಥ ರಾಠೋಡ್ ಮಹಾರಾಜರ ಕೊಡುಗೆಯನ್ನು ಸ್ಮರಿಸಿದರು.