ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಅಭಿಮತ

ADVERTISEMENT

ಸುಭಾಷಿತ: ಎ.ಪಿ.ಜೆ. ಅಬ್ದುಲ್‌ ಕಲಾಂ

APJ Abdul Kalam Quote: ಸುಭಾಷಿತ: ಎ.ಪಿ.ಜೆ. ಅಬ್ದುಲ್‌ ಕಲಾಂ
Last Updated 23 ಡಿಸೆಂಬರ್ 2025, 13:48 IST
ಸುಭಾಷಿತ: ಎ.ಪಿ.ಜೆ. ಅಬ್ದುಲ್‌ ಕಲಾಂ

75 ವರ್ಷಗಳ ಹಿಂದೆ: ‘ಬಣ್ಣ’ ನೋಡಿ... ಬಣ್ಣದ ಪೆಟ್ಟಿಗೆಗೆ...

Historic Election: ಭಾರತದ ಇತಿಹಾಸದಲ್ಲೇ ಪ್ರಥಮವಾಗಿ ಇಂದು ಬೆಂಗಳೂರು ಕಾರ್ಪೊರೇಷನ್ ಚುನಾವಣೆಯಲ್ಲಿ ವಯಸ್ಕರು ಮತದಾನ ಮಾಡುವರು. ಸ್ವತಂತ್ರ ಭಾರತದಲ್ಲಿ ಈ ಪ್ರಯೋಗ ಪ್ರಥಮವಾಗಿ ದೊರೆತಿರುವ ಪುಣ್ಯವಂತ ಪೌರರ ಆನಂದಕ್ಕೆ ಮಿತಿಯೇ ಇಲ್ಲ.
Last Updated 22 ಡಿಸೆಂಬರ್ 2025, 23:30 IST
75 ವರ್ಷಗಳ ಹಿಂದೆ: ‘ಬಣ್ಣ’ ನೋಡಿ... ಬಣ್ಣದ ಪೆಟ್ಟಿಗೆಗೆ...

ನುಡಿ ಬೆಳಗು | ಎರಡು ಬಾಣಗಳು

Emotional Resilience: ಬುದ್ಧನು ಜೀವಿತದಲ್ಲಿ ಬರುವ ಅನಿವಾರ್ಯ ಸಂಕಷ್ಟಗಳೇ ಮೊದಲ ಬಾಣ, ಆದರೆ ನಾವು ಅದಕ್ಕೆ ತೋರುತ್ತಿರುವ ಪ್ರತಿಕ್ರಿಯೆಯೇ ಎರಡನೇ ಬಾಣ ಎಂದು ವಿವರಿಸುತ್ತಾ ಸಂಕಷ್ಟ ಎದುರಿಸುವ ಬುದ್ಧಿವಂತಿಕೆಯನ್ನು ಬೋಧಿಸುತ್ತಾರೆ.
Last Updated 22 ಡಿಸೆಂಬರ್ 2025, 23:30 IST
ನುಡಿ ಬೆಳಗು | ಎರಡು ಬಾಣಗಳು

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Election Duty Stress: ಬೆಳಗಾವಿ ಅಧಿವೇಶನದಲ್ಲಿ ಬಿಎಲ್‌ಒ ಕೆಲಸಕ್ಕೆ ಶಿಕ್ಷಕರನ್ನು ನಿಯೋಜಿಸದಂತೆ ಚರ್ಚಿಸಲಾಯಿತು. ಆದರೂ, ಸ್ಪಷ್ಟ ನಿರ್ಧಾರವಿಲ್ಲ. ಬಿಎಲ್‌ಒ ಆಗಿರುವ ಶಿಕ್ಷಕರು ಒತ್ತಡಕ್ಕೆ ಸಿಲುಕಿದ್ದು, ಇದು ಬಡಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ.
Last Updated 22 ಡಿಸೆಂಬರ್ 2025, 22:30 IST
ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

25 ವರ್ಷಗಳ ಹಿಂದೆ | ವಿದ್ಯಾರ್ಥಿಗಳಿಗೆ ವಿಮೆ: ಜೂನ್‌ನಲ್ಲಿ ಆರಂಭ

Education Policy: ಸರ್ಕಾರಿ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ಓದುತ್ತಿರುವ 1.10 ಕೋಟಿ ವಿದ್ಯಾರ್ಥಿಗಳನ್ನು ವಿಮಾ ವ್ಯಾಪ್ತಿಗೆ ಒಳಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಜೂನ್‌ನಲ್ಲಿ ಯೋಜನೆ ಜಾರಿಗೆ ಬರಲಿದೆ.
Last Updated 22 ಡಿಸೆಂಬರ್ 2025, 22:30 IST
25 ವರ್ಷಗಳ ಹಿಂದೆ | ವಿದ್ಯಾರ್ಥಿಗಳಿಗೆ ವಿಮೆ: ಜೂನ್‌ನಲ್ಲಿ ಆರಂಭ

ಸುಭಾಷಿತ: ಲಿಯೊ ಟಾಲ್‌ಸ್ಟಾಯ್

Motivational Wisdom: ಸುಭಾಷಿತ: ಲಿಯೊ ಟಾಲ್‌ಸ್ಟಾಯ್
Last Updated 22 ಡಿಸೆಂಬರ್ 2025, 22:30 IST
ಸುಭಾಷಿತ: ಲಿಯೊ ಟಾಲ್‌ಸ್ಟಾಯ್

ಸಂಪಾದಕೀಯ | ಸಾಂಸ್ಕೃತಿಕ ಸಂಸ್ಥೆಗಳಿಗೆ ಅಂಕುಶ: ಸರ್ವಾಧಿಕಾರಿ ಧೋರಣೆಯ ಲಕ್ಷಣ

Freedom of Expression: ಇತ್ತೀಚೆಗಷ್ಟೇ ಮುಕ್ತಾಯವಾದ ‘ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಕೆಲವು ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎದುರಾಗಿರುವ ಆತಂಕಗಳನ್ನು ಮುಂದಿಟ್ಟಿದೆ.
Last Updated 22 ಡಿಸೆಂಬರ್ 2025, 22:30 IST
ಸಂಪಾದಕೀಯ | ಸಾಂಸ್ಕೃತಿಕ ಸಂಸ್ಥೆಗಳಿಗೆ ಅಂಕುಶ:
ಸರ್ವಾಧಿಕಾರಿ ಧೋರಣೆಯ ಲಕ್ಷಣ
ADVERTISEMENT

ವಿಶ್ಲೇಷಣೆ | ಬಡವರ ಹಕ್ಕಿಗೆ 'ರಾಮ್‌ ಜಿ' ಪೆಟ್ಟು

Rural Employment: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ರದ್ದು ಮಾಡಿ, ‘ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕ ಮಿಷನ್’ ಮಸೂದೆಯನ್ನು ಸಂಸತ್ ಅಂಗೀಕರಿಸಿದೆ; ಇದು ಕೇಂದ್ರೀಕರಣದ ಹೊಸ ಹಂತ.
Last Updated 22 ಡಿಸೆಂಬರ್ 2025, 22:30 IST
ವಿಶ್ಲೇಷಣೆ | ಬಡವರ ಹಕ್ಕಿಗೆ 'ರಾಮ್‌ ಜಿ' ಪೆಟ್ಟು

ಸಂಗತ: ಘಟ್ಟಕ್ಕೆ ಅಪಾಯಕಾರಿ ಯೋಜನೆ ಬೇಕೆ?

ಶರಾವತಿ ನದಿ ಹರಿವು ಬಳಸಿಕೊಂಡು ವಿದ್ಯುತ್‌ ಉತ್ಪಾದಿಸುವ ಯೋಜನೆ ಪಶ್ಚಿಮ ಘಟ್ಟದ ನಿಬಿಡ ಅರಣ್ಯ ಹಾಗೂ ಜೀವವೈವಿಧ್ಯಕ್ಕೆ ಹಾನಿ ಉಂಟುಮಾಡುತ್ತದೆ.
Last Updated 22 ಡಿಸೆಂಬರ್ 2025, 22:30 IST
ಸಂಗತ: ಘಟ್ಟಕ್ಕೆ ಅಪಾಯಕಾರಿ ಯೋಜನೆ ಬೇಕೆ?

ಚುರುಮುರಿ: ಹೊಸ ಬ್ಲಡ್ಡು

Youth in Politics: ‘ಅಣೈ, ರಾಜಕಾರಣಿಗಳು ಬೀದಿಬೀದಿಲಿ ನಿಂತುಗಂದು ಸಮಯ ಸಾಧಿಸಿ ಕವಕವ ಅಂತ ಕಿತ್ತಾಡತರಲ್ಲ, ಇದುನ್ನ ಸಮಯಸಾಧಕ ರಾಜಕೀಯ ಅನ್ನಬೈದಾ’ ಅಂತ ತುರೇಮಣೆಗೆ ಕೇಳಿದೆ. ‘ಲೋ ಹಂಗೆಲ್ಲಾ ಕಂಡಾಬಟ್ಟೆ ಬೈಯಂಗುಲ್ಲ ಕಲಾ.
Last Updated 22 ಡಿಸೆಂಬರ್ 2025, 22:30 IST
ಚುರುಮುರಿ: ಹೊಸ ಬ್ಲಡ್ಡು
ADVERTISEMENT
ADVERTISEMENT
ADVERTISEMENT