ಚಿಂಚೋಳಿ ತಾಲ್ಲೂಕಿನ ಗಡಿಲಿಂಗದಳ್ಳಿಯ 1ನೇ ಪುನರ್ವಸತಿ ಕೇಂದ್ರ
ಗೌರಿಶಂಕರ ಉಪ್ಪಿನ್ ಗ್ರಾ.ಪಂ. ಸದಸ್ಯ ಗಡಿಲಿಂಗದಳ್ಳಿ
ಸಂತೋಷ ಇನಾಂದಾರ ಸಹಾಯಕ ಚುನಾವಣಾಧಿಕಾರಿ ಬೀದರ್ ಲೋಕಸಭಾ ಕ್ಷೇತ್ರ

ಗಡಿಲಿಂಗದಳ್ಳಿ ಪುನರ್ವಸತಿ ಕೇಂದ್ರ–2ರ ಮತಗಟ್ಟೆಗೆ ತರಳಿ ಮತ ಹಾಕಲು ಜನ ಉತ್ಸಾಹ ತೋರುತ್ತಿಲ್ಲ. ಚುನಾವಣಾ ಆಯೋಗ ಸ್ವೀಪ್ ಕಾರ್ಯಕ್ರಮ ಮಾಡಿದರೆ ಪ್ರಯೋಜನವಿಲ್ಲ. ಸಾರಿಗೆ ಸೌಲಭ್ಯ ಕಲ್ಪಿಸಬೇಕು
ಗೌರಿಶಂಕರ ಉಪ್ಪಿನ್ ಗ್ರಾ.ಪಂ. ಸದಸ್ಯರು ಗಡಿಲಿಂಗದಳ್ಳಿ
ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿದ್ದರಿಂದ ಮತಗಟ್ಟೆ ಹೆಚ್ಚಳ ಮತ್ತು ಬದಲಾವಣೆಗೆ ಅವಕಾಶವಿಲ್ಲ. ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಲು ಆಯೋಗದ ಗಮನಕ್ಕೆ ತರುತ್ತೇವೆ.
ಸಂತೋಷ ಇನಾಂದಾರ ಸಹಾಯಕ ಚುನಾವಣಾಧಿಕಾರಿ ಬೀದರ್ ಲೋಕಸಭಾ ಕ್ಷೇತ್ರ