ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಮತದಾನ ಮಾಡಲು ತೆರಳಲೇಬೇಕು 16 ಕಿ.ಮೀ: ಮುಲ್ಲಾಮಾರಿ ಯೋಜನೆ ನಿರಾಶ್ರಿತರ ಗೋಳು!

Published : 25 ಏಪ್ರಿಲ್ 2024, 5:50 IST
Last Updated : 25 ಏಪ್ರಿಲ್ 2024, 5:50 IST
ಫಾಲೋ ಮಾಡಿ
Comments
ಚಿಂಚೋಳಿ ತಾಲ್ಲೂಕಿನ ಗಡಿಲಿಂಗದಳ್ಳಿಯ 1ನೇ ಪುನರ್ವಸತಿ ಕೇಂದ್ರ
ಚಿಂಚೋಳಿ ತಾಲ್ಲೂಕಿನ ಗಡಿಲಿಂಗದಳ್ಳಿಯ 1ನೇ ಪುನರ್ವಸತಿ ಕೇಂದ್ರ
ಗೌರಿಶಂಕರ ಉಪ್ಪಿನ್ ಗ್ರಾ.ಪಂ. ಸದಸ್ಯ ಗಡಿಲಿಂಗದಳ್ಳಿ
ಗೌರಿಶಂಕರ ಉಪ್ಪಿನ್ ಗ್ರಾ.ಪಂ. ಸದಸ್ಯ ಗಡಿಲಿಂಗದಳ್ಳಿ
ಸಂತೋಷ ಇನಾಂದಾರ ಸಹಾಯಕ ಚುನಾವಣಾಧಿಕಾರಿ ಬೀದರ್ ಲೋಕಸಭಾ ಕ್ಷೇತ್ರ
ಸಂತೋಷ ಇನಾಂದಾರ ಸಹಾಯಕ ಚುನಾವಣಾಧಿಕಾರಿ ಬೀದರ್ ಲೋಕಸಭಾ ಕ್ಷೇತ್ರ
ಗಡಿಲಿಂಗದಳ್ಳಿ ಪುನರ್ವಸತಿ ಕೇಂದ್ರ–2ರ ಮತಗಟ್ಟೆಗೆ ತರಳಿ ಮತ ಹಾಕಲು ಜನ ಉತ್ಸಾಹ ತೋರುತ್ತಿಲ್ಲ. ಚುನಾವಣಾ ಆಯೋಗ ಸ್ವೀಪ್ ಕಾರ್ಯಕ್ರಮ ಮಾಡಿದರೆ ಪ್ರಯೋಜನವಿಲ್ಲ. ಸಾರಿಗೆ ಸೌಲಭ್ಯ ಕಲ್ಪಿಸಬೇಕು
ಗೌರಿಶಂಕರ ಉಪ್ಪಿನ್ ಗ್ರಾ.ಪಂ. ಸದಸ್ಯರು ಗಡಿಲಿಂಗದಳ್ಳಿ
ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿದ್ದರಿಂದ ಮತಗಟ್ಟೆ ಹೆಚ್ಚಳ ಮತ್ತು ಬದಲಾವಣೆಗೆ ಅವಕಾಶವಿಲ್ಲ. ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಲು ಆಯೋಗದ ಗಮನಕ್ಕೆ ತರುತ್ತೇವೆ.
ಸಂತೋಷ ಇನಾಂದಾರ ಸಹಾಯಕ ಚುನಾವಣಾಧಿಕಾರಿ ಬೀದರ್ ಲೋಕಸಭಾ ಕ್ಷೇತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT