ಈ ವೇಳೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣ ಕುಮಾರ ಕಿಣಿ, ಉಪಾಧ್ಯಕ್ಷ ರಾಜಶೇಖರ ಡೊಂಗರಗಾಂವ್, ಪ್ರಧಾನ ಕಾರ್ಯದರ್ಶಿ ಶರಣಬಸವ ಪಸ್ತಾಪುರ, ಜಂಟಿ ಕಾರ್ಯದರ್ಶಿ ಶಿವಾನಂದ ಹಿಡೆ, ಸಂತೋಷ ಬಿ.ಪಾಟೀಲ, ಹಣಮಂತರಾಯ ಅಟ್ಟೂರ, ರಾಜಕುಮಾರ ಕಡಗಂಚಿ, ಬಸವರಾಜ ನಾಸಿ, ದಿಲೀಪ ತೇಲಕರ್, ವಿನೋದಕುಮಾರ ಜನೆವರಿ ಸೇರಿದಂತೆ ಅನೇಕರು ಇದ್ದರು.