ಈ ಸಂದರ್ಭದಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ, ಮಡಿವಾಳಪ್ಪಗೌಡ ಮಾಗಣಗೇರಿ, ಅಪ್ಪಾರಾವ ಪಾಟೀಲ ಅತನೂರ, ಶಿವಾನಂದ ದ್ಯಾಮಗೊಂಡ, ಮಲ್ಲಿಕಾರ್ಜುನ ನವಣಿ, ಕಾಶಿರಾಯಗೌಡ ಯಲಗೋಡ, ಸಿದ್ದಲಿಂಗರಡ್ಡಿ ಇಟಗಿ, ರುಕುಂಪಟೇಲ ಇಜೇರಿ, ಶಿವಪುತ್ರಪ್ಪ ಸಾಹು ಕೋರಿ, ಮಲ್ಲಣ್ಣಗೌಡ ನೇದಲಗಿ, ಶರಣು ಬಿಲ್ಲಾಡ, ಗೌಡಪ್ಪಗೌಡ ಬಿರೆದಾರ ಕೋಣಸಿರಸಗಿ, ಸಿದ್ದು ಯಂಕಚಿ, ವಿಜಯಕುಮಾರ ಹಿರೇಮಠ, ವಿಜಯಕುಮಾರ ಪಾಟೀಲ ಕಲ್ಲಹಂಗರಗಿ, ಶರಣಬಸಪ್ಪ ಜೋಗುರ, ಬಸವಂತ್ರಾಯಗೌಡ ಸಾಹುಕಾರ, ಸಿದ್ರಾಮಪ್ಪಗೌಡ ಕಲ್ಲೂರ ಕೆ, ಮಲ್ಲಿಕಾರ್ಜುನ ಬೂದಿಹಾಳ, ಶಾಂತಪ್ಪ ಕೂಡಲಗಿ, ವಸಂತ ನರಿಬೋಳ, ಅಬ್ದುಲ ರೆಹೆಮಾನ ಪಟೇಲ, ಅಂಜಲಿ ಮಾವನೂರ, ಬಹದ್ದೂರ ರಾಠೋಡ, ಅಪ್ಪಾಸಾಬ ಹೊಸಮನಿ, ಮರೆಪ್ಪ ಸರಡಗಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.