ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕಲಬುರಗಿ | ಶಾಲೆಯ ಕೋಣೆ ದುರಸ್ತಿಗೆ ₹70 ಸಾವಿರ ದೇಣಿಗೆ ನೀಡಿದ ಶಿಕ್ಷಕ

ವಿಜಯಕುಮಾರ ಎಸ್ ಕಲ್ಲಾ
Published : 5 ಸೆಪ್ಟೆಂಬರ್ 2025, 6:45 IST
Last Updated : 5 ಸೆಪ್ಟೆಂಬರ್ 2025, 6:45 IST
ಫಾಲೋ ಮಾಡಿ
Comments
ಸ್ಮಾರ್ಟ್ ಕ್ಲಾಸ್ ಅಳವಡಿಸಿರುವುದು
ಸ್ಮಾರ್ಟ್ ಕ್ಲಾಸ್ ಅಳವಡಿಸಿರುವುದು
ಮಕ್ಕಳೊಂದಿಗೆ ಶಿಕ್ಷಕರು
ಮಕ್ಕಳೊಂದಿಗೆ ಶಿಕ್ಷಕರು
ಶಖಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಶಖಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಹಣಮಂತ್ರಾಯ ಐನೂಲಿ
ಹಣಮಂತ್ರಾಯ ಐನೂಲಿ
ಇಮಾಮಸಾಬ ಮುಖ್ಯಗುರುಗಳು
ಇಮಾಮಸಾಬ ಮುಖ್ಯಗುರುಗಳು
ಶಾಲಾ ಮಕ್ಕಳಿಂದಲೇ ಅನ್ನ ದೊರೆತಿದೆ. ಹೀಗಾಗಿ ಶಾಲೆಗೆ ದೇಣಿಗೆ ನೀಡಿದ್ದೇನೆ. ಹಳ್ಳಿಗಳ ಶಾಲೆಗಳು ಅಭಿವೃದ್ಧಿಯಾಗಬೇಕು. ಸಮಾಜ ಕೈಜೋಡಿಸಿದರೆ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ.
ಹಣಮಂತ್ರಾಯ ಐನೂಲಿ ದೇಣಿಗೆ ನೀಡಿದ ಶಿಕ್ಷಕ
ಸರಕಾರಿ ಶಾಲೆಗೆ ದೇಣಿಗೆ ನೀಡುವ ಮೂಲಕ ಶಿಕ್ಷಕ ಹಣಮಂತ್ರಾಯ ಅವರು ಮಾದರಿಯಾಗಿದ್ದಾರೆ. ಎಲ್ಲ ಶಿಕ್ಷಕರಲ್ಲೂ ಇಂಥ ಮನೋಭಾವನೆ ಬೆಳೆದರೆ ಸರಕಾರಿ ಶಾಲೆಗೆ ಬರುವ ಬಡ ಮಕ್ಕಳ ಶಿಕ್ಷಣಕ್ಕೆ ಮತ್ತಷ್ಟು ಅನುಕೂಲವಾಗಲಿದೆ.
ವೀರಣ್ಣ ಬೊಮ್ಮನಹಳ್ಳಿ ಬಿಇಒ ಜೇವರ್ಗಿ
ಕಳೆದ 5 ವರ್ಷಗಳಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಶಿಕ್ಷಕ ಹಣಮಂತ್ರಾಯ ಅವರಿಗೆ ಈ ಶಾಲೆಯ ಬಗ್ಗೆ ಇರುವ ಕಾಳಜಿ ನೋಡಿ‌ ಬಹಳ ಸಂತಸವಾಗಿದೆ.
ಇಮಾಮಸಾಬ ಮುಖ್ಯ ಗುರುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT