ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಕಲಬುರಗಿ: ಪರರ ಮನೆಯ ಅಂಗಳಕ್ಕೆ ಚರಂಡಿ ನೀರು

ವಾರ್ಡ್‌ ನಂ 2ರ ಸಮಸ್ಯೆ ಕೇಳಿಸಿಕೊಳ್ಳದ ಆಡಳಿತ: ಆಕ್ರೋಶ
Published : 17 ಆಗಸ್ಟ್ 2023, 6:33 IST
Last Updated : 17 ಆಗಸ್ಟ್ 2023, 6:33 IST
ಫಾಲೋ ಮಾಡಿ
Comments
ಚರಂಡಿ ಇಲ್ಲದ ಕಾರಣ ಕೊಳಚೆ ನೀರು ಜನಗಳ ಮನೆ ಮುಂದೆ ನಿಲ್ಲುತ್ತಿದೆ. ಕೂಡಲೇ ಚರಂಡಿ ನಿರ್ಮಿಸಬೇಕು.
ದೇವಪ್ಪ ನಾಗರೆಡ್ಡಿ ಸ್ಥಳೀಯ ಮುಖಂಡ
ಬಡಾವಣೆಗೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆ ಆಲಿಸುತ್ತೇನೆ. ಚರಂಡಿ ವ್ಯವಸ್ಥೆ ಇಲ್ಲದಿದ್ದರೆ ತಕ್ಷಣ ಕ್ರಿಯಾ ಯೋಜನೆ ರೂಪಿಸಿ ಅನುದಾನಕ್ಕೆ ಮನವಿ ಸಲ್ಲಿಸಲಾಗುವುದು.
ಫಕೃದ್ದೀನ್ ಸಾಬ್ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT