ಸೋಮವಾರ, 29 ಡಿಸೆಂಬರ್ 2025
×
ADVERTISEMENT
ADVERTISEMENT

2025 ಹಿಂದಣ ಹೆಜ್ಜೆ | ಕಲಬುರಗಿ: ಪ್ರತಿಭಟನೆಗಳ ಕಾವು, ಟೀಕಾಸ್ತ್ರಗಳ ನೋವು

ಸಂಕಷ್ಟದಿಂದ ಹೊರಬಾರದ ‘ಅನ್ನದಾತ’; ಬದುಕು ಕದಲಿಸಿದ ಪ್ರವಾಹ
Published : 29 ಡಿಸೆಂಬರ್ 2025, 5:58 IST
Last Updated : 29 ಡಿಸೆಂಬರ್ 2025, 5:58 IST
ಫಾಲೋ ಮಾಡಿ
Comments
ನೆಟೆ ರೋಗ ಬಾಧಿತ ತೊಗರಿಗೆ ಪರಿಹಾರಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರು ಬೀಡುಬಿಟ್ಟಿದ್ದ ರೈತರ ಎತ್ತಿನ ಬಂಡಿಗಳು...
ನೆಟೆ ರೋಗ ಬಾಧಿತ ತೊಗರಿಗೆ ಪರಿಹಾರಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರು ಬೀಡುಬಿಟ್ಟಿದ್ದ ರೈತರ ಎತ್ತಿನ ಬಂಡಿಗಳು...
ಕಲಬುರಗಿಯ ಐವಾನ್‌–ಎ–ಶಾಹಿ ರಸ್ತೆಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ ಆಶಾ ಕಾರ್ಯಕರ್ತೆಯರು
ಕಲಬುರಗಿಯ ಐವಾನ್‌–ಎ–ಶಾಹಿ ರಸ್ತೆಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ ಆಶಾ ಕಾರ್ಯಕರ್ತೆಯರು
ಕಲಾವಿದ ಚಂದ್ರಶೇಖರ ವೈ.ಶಿಲ್ಪಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ 2024ನೇ ಸಾಲಿನ ‘ರಾಷ್ಟ್ರೀಯ ಶಿಲ್ಪಕಲಾ ಪ್ರಶಸ್ತಿ’ ಪಡೆದ ಕ್ಷಣ...
ಕಲಾವಿದ ಚಂದ್ರಶೇಖರ ವೈ.ಶಿಲ್ಪಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ 2024ನೇ ಸಾಲಿನ ‘ರಾಷ್ಟ್ರೀಯ ಶಿಲ್ಪಕಲಾ ಪ್ರಶಸ್ತಿ’ ಪಡೆದ ಕ್ಷಣ...
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನ.16ರಂದು ನಡೆದ ಆರ್‌ಎಸ್‌ಎಸ್‌ ಪಥಸಂಚಲನದ ನೋಟ...
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನ.16ರಂದು ನಡೆದ ಆರ್‌ಎಸ್‌ಎಸ್‌ ಪಥಸಂಚಲನದ ನೋಟ...
ಕಲಬುರಗಿ ‌ಜಿಲ್ಲೆಯ ಅಫಜಲಪುರ ‌ತಾಲ್ಲೂಕಿನ ಗಾಣಗಾಪುರದಲ್ಲಿ ಭೀಮಾನದಿ ಪ್ರವಾಹದ ನೀರು‌ ಹೊಕ್ಕಿದ್ದ ಮನೆಗಳ‌ ನಿವಾಸಿಗಳು ತಮ್ಮ ಮನೆಯ ಸಾಮಾನುಗಳನ್ನು ಸುರಕ್ಷಿತ‌ ಸ್ಥಳಕ್ಕೆ ಸಾಗಿಸಿದರು 
ಕಲಬುರಗಿ ‌ಜಿಲ್ಲೆಯ ಅಫಜಲಪುರ ‌ತಾಲ್ಲೂಕಿನ ಗಾಣಗಾಪುರದಲ್ಲಿ ಭೀಮಾನದಿ ಪ್ರವಾಹದ ನೀರು‌ ಹೊಕ್ಕಿದ್ದ ಮನೆಗಳ‌ ನಿವಾಸಿಗಳು ತಮ್ಮ ಮನೆಯ ಸಾಮಾನುಗಳನ್ನು ಸುರಕ್ಷಿತ‌ ಸ್ಥಳಕ್ಕೆ ಸಾಗಿಸಿದರು 
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ‘ಭೀಮ ನಡೆ’ ಮತ್ತು ಸಂವಿಧಾನ ಸಮಾವೇಶದಲ್ಲಿ ಸಂವಿಧಾನ ಪೀಠಿಕೆಯ ಮೆರವಣಿಗೆಯ ನೋಟ
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ‘ಭೀಮ ನಡೆ’ ಮತ್ತು ಸಂವಿಧಾನ ಸಮಾವೇಶದಲ್ಲಿ ಸಂವಿಧಾನ ಪೀಠಿಕೆಯ ಮೆರವಣಿಗೆಯ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT