ಜಲಾಶಯದ ಮೇಲ್ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಒಳ ಹರಿವು ಹೆಚ್ಚಾಗಿದೆ. ಸಧ್ಯ 800ರಿಂದ 1000 ಕ್ಯೂಸೆಕ್ ಒಳ ಹರಿವಿದೆ. ಅದರಂತೆ ಜಲಾಶಯ ಅಪಾಯದ ಮಟ್ಟದಲ್ಲಿನೀರು ಹರಿಯದಂತೆ ನೋಡಿಕೊಳ್ಳು ಹೆಚ್ಚುವರಿ ನೀರು ಬಿಡಲಾಗುವುದು. ಕಾರಣ ನದಿ ಪಾತ್ರದ ಜನರು ನದಿಯಲ್ಲಿ ಇಳಿಯುವುದಾಗಲಿ, ಮೀನುಗಾರಿಕೆ ನಡೆಸುವುದಾಗಲಿ ಮಾಡಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.