ಸೋಮವಾರ, 29 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮಂದರವಾಡ | ದ್ವೀಪಗಳಾದ ಗ್ರಾಮಗಳು: ದಿಕ್ಕು ತೋಚದ ಸಂತ್ರಸ್ತರು

ಮನೋಜಕುಮಾರ್ ಗುದ್ದಿ
Published : 29 ಸೆಪ್ಟೆಂಬರ್ 2025, 2:50 IST
Last Updated : 29 ಸೆಪ್ಟೆಂಬರ್ 2025, 2:50 IST
ಫಾಲೋ ಮಾಡಿ
Comments
ಜೇವರ್ಗಿ ತಾಲ್ಲೂಕಿನ ಕೋಬಾಳ ಗ್ರಾಮದಲ್ಲಿ ಭೀಮಾ ನದಿಯ ಪ್ರವಾಹ ಬಂದಿದ್ದರಿಂದ ಮನೆಗಳಲ್ಲಿದ್ದ ಜನರನ್ನು ಭಾನುವಾರ ದೋಣಿಯ ಮೂಲಕ ಕರೆತರಲಾಯಿತು
–ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್
ಜೇವರ್ಗಿ ತಾಲ್ಲೂಕಿನ ಕೋಬಾಳ ಗ್ರಾಮದಲ್ಲಿ ಭೀಮಾ ನದಿಯ ಪ್ರವಾಹ ಬಂದಿದ್ದರಿಂದ ಮನೆಗಳಲ್ಲಿದ್ದ ಜನರನ್ನು ಭಾನುವಾರ ದೋಣಿಯ ಮೂಲಕ ಕರೆತರಲಾಯಿತು –ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್
ಊರಿನ ಹಿರಿಯರು ಅಧಿಕಾರಿಗಳು ತಕ್ಷಣ ಅಲ್ಲಿಂದ ಹೊರಟುಬರುವಂತೆ ತಿಳಿಸಿದ್ದರಿಂದ ನಮ್ಮ ಬಟ್ಟೆಗಳನ್ನೂ ತೆಗೆದುಕೊಳ್ಳದೇ ಬಂದೆವು. ಹೀಗಾಗಿ ನಮಗೆ ಸ್ನಾನವೂ ಇಲ್ಲ. ಬಟ್ಟೆ ಬದಲಾಯಿಸಲು ಸೀರೆಗಳೂ ಇಲ್ಲ ಹಾಸಿಗೆ ಹೊದಿಕೆಯೂ ಇಲ್ಲದಂತಾಗಿದೆ.
ಸರಸ್ವತಿ ಮಾಳಬನೂರ ಮಂದರವಾಡ ಗ್ರಾಮಸ್ಥೆ
ಪ್ರತಿ ಸರ್ತಿ ಪ್ರವಾಹ ಬಂದಾಗಲೆಲ್ಲ ಊರಿನ 100ಕ್ಕೂ ಅಧಿಕ ಮನೆಗಳು ಮುಳುಗುತ್ತವೆ. ಶಾಲೆ ಅಂಗನವಾಡಿ ದೇವಸ್ಥಾನಗಳು ನೀರಿನಲ್ಲಿವೆ. ಊರಲ್ಲಿರುವವರಿಗೆ ರೋಗ ಬಂದರೂ ತಕ್ಷಣ ಕರೆದೊಯ್ಯಲು ಆಗಲ್ಲ ಸ್ಥಳಾಂತರವೊಂದೇ ಪರಿಹಾರ.
ಖಾಜಾ ಪಟೇಲ್ ಕೋಬಾಳ ಗ್ರಾಮಸ್ಥ
ಗ್ರಾಮದಲ್ಲೇ ಉಳಿದಿರುವವರಿಗೆ ಶುದ್ಧ ಕುಡಿಯುವ ನೀರು ಆಹಾರ ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ತಕ್ಷಣ ಹೊರಟು ಬಂದವರಿಗೆ ವಿತರಿಸಲು 2500 ಸೀರೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇಲ್ಲ.
ಫೌಜಿಯಾ ತರನ್ನುಮ್ ಬಿ. ಕಲಬುರಗಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT