ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚನ್ನಪ್ಪ ರಾಯಣ್ಣನರ್, ಸಹಾಯಕ ಸರ್ಕಾರಿ ಅಭಿಯೋಜಕರು ಹನುಮಗೌಡ, ವಕೀಲರ ಸಂಘದ ಅಧ್ಯಕ್ಷ ಮಲ್ಲನಗೌಡ ಪಾಟೀಲ, ತಾಲ್ಲೂಕು ಕಾನೂನು ಸೇವಾ ಸಮಿತಿ ಆಡಳಿತ ಸಹಾಯಕ ದುರ್ಗಾರೆಡ್ಡಿ, ಮುಧೋಳ ಪೊಲೀಸ್ ಠಾಣೆ ಪಿಐ ದೌಲತ್, ಸೇಡಂ ಪಿಎಸ್ಐ(ಕ್ರೈಂ) ಚಂದ್ರಶೇಖರ, ವಿಜಯಕುಮಾರ, ಶಶಕಾಂತ, ಶರಣಬಸವ ಹಾಜರಿದ್ದರು.