ಎಕರೆಗೆ ಕನಿಷ್ಠ 4 ಕ್ವಿಂಟಲ್, ಗರಿಷ್ಠ 15 ಕ್ವಿಂಟಲ್ ಖರೀದಿಗೆ ತೆಗೆದು ಕೊಳ್ಳಲಾಗುವುದು. ರೈತರು ತಮ್ಮ ಪಹಣಿ, ಆಧಾರಕಾರ್ಡ್, ಚಾಲ್ತಿ ಬ್ಯಾಂಕ್ ಖಾತೆ ಜಿರಾಕ್ಸ್ ಪ್ರತಿಯೊಂದಿಗೆ ಒಂದುವಾರದೊಳಗೆ ಕಾಳಗಿ ಬಸ್ ನಿಲ್ದಾಣ ಹತ್ತಿರದ ಶಿವಶರಣಪ್ಪ ಕಮಲಾಪುರ ಬಿಲ್ಡಿಂಗ್ (ರೇವಣಸಿದ್ದೇಶ್ವರ ಮೆಡಿಕಲ್ ಮೇಲುಗಡೆ) ಸಂಸ್ಥೆಯ ಕಚೇರಿಯಲ್ಲಿ ಹೆಸರು ನೋಂದಾಯಿಸಬಹುದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಹರಸೂರ ಮನವಿ ಮಾಡಿದ್ದಾರೆ.