ಎಐಡಿವೈಒ ಕಾರ್ಯದರ್ಶಿ ರಮೇಶ ದೇವಕರ್ ಮಾತನಾಡಿದರು. ಸಂಘಟನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಸಿದ್ದು ಚೌದ್ರಿ, ಸ್ಥಳೀಯ ಅಧ್ಯಕ್ಷ ರಘು ಪವಾರ, ತೇಜಸ್ ಇಬ್ರಾಹಿಂಪುರ, ರಾಜೇಂದ್ರ ಅತನೂರ, ತುಳಜರಾಮ ಎನ.ಕೆ, ತಿರುಪತಿ, ದೇವರಾಜ, ಶ್ರೀನಿವಾಸ್, ಶ್ರೀಶೈಲ್, ರಘು ಮಾನೆ, ಹಣಮಂತ, ಅಂಬ್ರೇಶ, ಕಿರಣ ಮಾನೆ, ಅಜಯ ಇದ್ದರು.