<p><strong>ಚಿಂಚೋಳಿ (ಕಲಬುರಗಿ ಜಿಲ್ಲೆ): </strong>ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಗುರುವಾರ ಮತ್ತೆ ಲಘು ಕಂಪನ ಸಂಭವಿಸಿದೆ.</p>.<p>ಮಧ್ಯಾಹ್ನ 1.20ಕ್ಕೆ ಭೂಮಿಯಿಂದ ಸದ್ದು ಕೇಳಿ ಬಂತು ಎಂದು ಗ್ರಾಮದ ರೈತ ಮುಖಂಡ ಸಂತೋಷ ಕುಮಾರ ಬಳಿ ಪ್ರಜಾವಾಣಿಗೆ ತಿಳಿಸಿದರು.</p>.<p>'ಆಗ ತಕ್ಷಣ ಬೇರೆಯವರಿಗೆ ಕರೆ ಮಾಡಿ ಕೇಳಿದ್ದೇನೆ. ಅವರು ಶಬ್ದ ಬಂದಿದ್ದು ಹಾಗೂ ಲಘು ಕಂಪನದ ಅನುಭವ ತಮಗೂ ಅಯಿತು ಎಂದಿದ್ದಾರೆ.</p>.<p>ನಿರಂತರ ಲಘು ಕಂಪನದಿಂದ ಗ್ರಾಮಸ್ಥರು ಆತಂಕದಲ್ಲಿಯೇ ದಿನದೂಡುತ್ತಿದ್ದಾರೆ. ಮನೆ ಹೊರಗಡೆಯೇ ಕಾಲಕಳೆಯುವುದು ಅನಿವಾರ್ಯವಾಗಿದೆ' ಎಂದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ (ಕಲಬುರಗಿ ಜಿಲ್ಲೆ): </strong>ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಗುರುವಾರ ಮತ್ತೆ ಲಘು ಕಂಪನ ಸಂಭವಿಸಿದೆ.</p>.<p>ಮಧ್ಯಾಹ್ನ 1.20ಕ್ಕೆ ಭೂಮಿಯಿಂದ ಸದ್ದು ಕೇಳಿ ಬಂತು ಎಂದು ಗ್ರಾಮದ ರೈತ ಮುಖಂಡ ಸಂತೋಷ ಕುಮಾರ ಬಳಿ ಪ್ರಜಾವಾಣಿಗೆ ತಿಳಿಸಿದರು.</p>.<p>'ಆಗ ತಕ್ಷಣ ಬೇರೆಯವರಿಗೆ ಕರೆ ಮಾಡಿ ಕೇಳಿದ್ದೇನೆ. ಅವರು ಶಬ್ದ ಬಂದಿದ್ದು ಹಾಗೂ ಲಘು ಕಂಪನದ ಅನುಭವ ತಮಗೂ ಅಯಿತು ಎಂದಿದ್ದಾರೆ.</p>.<p>ನಿರಂತರ ಲಘು ಕಂಪನದಿಂದ ಗ್ರಾಮಸ್ಥರು ಆತಂಕದಲ್ಲಿಯೇ ದಿನದೂಡುತ್ತಿದ್ದಾರೆ. ಮನೆ ಹೊರಗಡೆಯೇ ಕಾಲಕಳೆಯುವುದು ಅನಿವಾರ್ಯವಾಗಿದೆ' ಎಂದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>