ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕಲಬುರಗಿ | ‘ನಾರಾಯಣ ಗುರು ಮಹಾನ್‌ ದಾರ್ಶನಿಕ’: ಬಿ.ಕೆ.ಹರಿಪ್ರಸಾದ್‌

ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತ್ಯುತ್ಸವ
Published : 17 ಸೆಪ್ಟೆಂಬರ್ 2025, 6:12 IST
Last Updated : 17 ಸೆಪ್ಟೆಂಬರ್ 2025, 6:12 IST
ಫಾಲೋ ಮಾಡಿ
Comments
ನಾರಾಯಣ ಗುರು ಜಯಂತ್ಯುತ್ಸವ ಅಂಗವಾಗಿ ಕಲಬುರಗಿಯಲ್ಲಿ ನಡೆದ ನಾರಾಯಣ ಗುರುಗಳ ಮೂರ್ತಿ ಮೆರವಣಿಗೆಯ ವೈಭವ

ನಾರಾಯಣ ಗುರು ಜಯಂತ್ಯುತ್ಸವ ಅಂಗವಾಗಿ ಕಲಬುರಗಿಯಲ್ಲಿ ನಡೆದ ನಾರಾಯಣ ಗುರುಗಳ ಮೂರ್ತಿ ಮೆರವಣಿಗೆಯ ವೈಭವ

ಪ್ರಜಾವಾಣಿ ಚಿತ್ರ

ಸಮುದಾಯದ ಕೆಲಸಕ್ಕೆ ಸಮಯದ ಮಿತಿಯಿಲ್ಲ. ಅದು ನಿರಂತರ ಸೇವೆ. ಪ್ರತಿಯೊಬ್ಬರಿಗೂ ದೇಶ ಧರ್ಮ ತಂದೆ–ತಾಯಿ ಮೇಲಿನ ಋಣದಂತೆ ಜಾತಿಯ ಮೇಲೂ ಋಣವಿರುತ್ತದೆ. ಅದನ್ನು ಸಮುದಾಯದ ಜನರು ಮರೆಯಬಾರದು.
ಪ್ರಣವಾನಂದ ಸ್ವಾಮೀಜಿ ಕರದಾಳ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ
ನಾರಾಯಣ ಗುರು ಆದರ್ಶಪ್ರಾಯರಾದ ಸಮಾಜ ಸುಧಾರಕರು. ಶೀಘ್ರದಲ್ಲೇ ಕಲಬುರಗಿ ನಗರದ ರಸ್ತೆಯೊಂದಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿಡಲು ಪ್ರಯತ್ನಿಸಲಾಗುವುದು
ತಿಪ್ಪಣ್ಣಪ್ಪ ಕಮಕನೂರ ವಿಧಾನ ಪರಿಷತ್ ಸದಸ್ಯ
ಸರ್ವರ ಒಳಿತಿಗೆ ಶ್ರಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಮಾನವಜನಾಂಗದ ಗುರುವಾಗಿದ್ದಾರೆ. ಈಡಿಗ ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು
ಅಲ್ಲಮಪ್ರಭು ಪಾಟೀಲ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT