ನಾರಾಯಣ ಗುರು ಜಯಂತ್ಯುತ್ಸವ ಅಂಗವಾಗಿ ಕಲಬುರಗಿಯಲ್ಲಿ ನಡೆದ ನಾರಾಯಣ ಗುರುಗಳ ಮೂರ್ತಿ ಮೆರವಣಿಗೆಯ ವೈಭವ
ಪ್ರಜಾವಾಣಿ ಚಿತ್ರ
ಸಮುದಾಯದ ಕೆಲಸಕ್ಕೆ ಸಮಯದ ಮಿತಿಯಿಲ್ಲ. ಅದು ನಿರಂತರ ಸೇವೆ. ಪ್ರತಿಯೊಬ್ಬರಿಗೂ ದೇಶ ಧರ್ಮ ತಂದೆ–ತಾಯಿ ಮೇಲಿನ ಋಣದಂತೆ ಜಾತಿಯ ಮೇಲೂ ಋಣವಿರುತ್ತದೆ. ಅದನ್ನು ಸಮುದಾಯದ ಜನರು ಮರೆಯಬಾರದು.