ಎಐಡಿವೈಒ ಸ್ಥಳೀಯ ಕಾರ್ಯದರ್ಶಿ ಮಲ್ಲಿನಾಥ ಹುಂಡೆಕಲ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಗಳ ಸದಸ್ಯರಾದ ಗೌತಮ ಪರ್ತೂರಕರ, ಶರಣು.ವಿ.ಕೆ, ಆರ್.ಕೆ. ವೀರಭದ್ರಪ್ಪಾ, ಮುಖಂಡರಾದ ಗುಂಡಣ್ಣ ಎಮ್.ಕೆ ಶರಣು ಹೇರೂರ, ಶಿವಕುಮಾರ ಆಂದೋಲಾ, ಮಲ್ಲಣ ದಂಡಬಾ, ಶರಣು ದೋಶೆಟ್ಟಿ, ಶ್ರೀಶರಣ ಹೊಸಮನಿ, ಗೌತಮ ಪರತೂರಕರ, ಆರ್.ಜಿ.ವೆಂಕಟೇಶ, ರಾಜು ಒಡೆಯರ, ದವಲಪ್ಪ ದೋರೆ ಇದ್ದರು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.