ಮಂಗಳವಾರ, 15 ಜುಲೈ 2025
×
ADVERTISEMENT

ರಾಜ್ಯ

ADVERTISEMENT

ಪರಿಶಿಷ್ಟರಿಗೆ ಬಡ್ತಿ: ಸಿಎಂಗೆ ಖರ್ಗೆ ಪತ್ರ

ಒಂಬತ್ತು ಇಲಾಖೆಗಳಲ್ಲಿ ಎಸ್‌ಸಿ, ಎಸ್‌ಟಿ ಸಿಬ್ಬಂದಿಗೆ ಮುಂಬಡ್ತಿಯಲ್ಲಿ ವಂಚನೆ: ನೌಕರರ ಸಂಘದಿಂದ ದೂರು
Last Updated 15 ಜುಲೈ 2025, 0:30 IST
ಪರಿಶಿಷ್ಟರಿಗೆ ಬಡ್ತಿ: ಸಿಎಂಗೆ ಖರ್ಗೆ ಪತ್ರ

ಶಿವಮೊಗ್ಗ: ಅಂಬಾರಗೋಡ್ಲು- ಕಳಸವಳ್ಳಿ ಸೇತುವೆಗೆ ‘ಸಿಗಂದೂರು ಚೌಡೇಶ್ವರಿ’ ಹೆಸರು

ಲೋಕಾರ್ಪಣೆ ಬಳಿಕ ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಘೋಷಣೆ
Last Updated 15 ಜುಲೈ 2025, 0:30 IST
ಶಿವಮೊಗ್ಗ: ಅಂಬಾರಗೋಡ್ಲು- ಕಳಸವಳ್ಳಿ ಸೇತುವೆಗೆ ‘ಸಿಗಂದೂರು ಚೌಡೇಶ್ವರಿ’ ಹೆಸರು

ಶಾಸಕರ ಆರೋಪ: ಸಚಿವರ ಮೌಲ್ಯಮಾಪನ ಆರಂಭಿಸಿದ ಸುರ್ಜೇವಾಲಾ

Karnataka Congress Rift: ಸ್ವಪಕ್ಷೀಯ ಶಾಸಕರು ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನ, ಬೇಡಿಕೆಗಳಿಗೆ ಸ್ಪಂದಿಸದ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿರುವ ಬೆನ್ನಲ್ಲೆ, ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಸಚಿವರ ‘ಮೌಲ್ಯಮಾಪನ’ ಆರಂಭಿಸಿದ್ದಾರೆ.
Last Updated 15 ಜುಲೈ 2025, 0:30 IST
ಶಾಸಕರ ಆರೋಪ: ಸಚಿವರ ಮೌಲ್ಯಮಾಪನ ಆರಂಭಿಸಿದ ಸುರ್ಜೇವಾಲಾ

ಬೆಂಗಳೂರಿನಲ್ಲಿ ಇಂದಿನಿಂದ ಎಐಸಿಸಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಸಭೆ

Congress OBC Panel: ಎಐಸಿಸಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಸಭೆ ಮಂಗಳವಾರ (ಜುಲೈ 15) ಮತ್ತು ಬುಧವಾರ (ಜುಲೈ 16) ನಗರದಲ್ಲಿ ನಡೆಯಲಿದೆ.
Last Updated 15 ಜುಲೈ 2025, 0:30 IST
ಬೆಂಗಳೂರಿನಲ್ಲಿ ಇಂದಿನಿಂದ ಎಐಸಿಸಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಸಭೆ

Saroja Devi | ಹುಟ್ಟೂರಿನ ತಾಯಿ ಸಮಾಧಿ ಪಕ್ಕ ವಿರಾಮ

ದಶಾವರದಲ್ಲಿ ಪೊಲೀಸ್ ಗೌರವದೊಂದಿಗೆ ಇಂದು ಅಂತ್ಯಕ್ರಿಯೆ
Last Updated 15 ಜುಲೈ 2025, 0:30 IST
Saroja Devi | ಹುಟ್ಟೂರಿನ ತಾಯಿ ಸಮಾಧಿ ಪಕ್ಕ ವಿರಾಮ

ಉಗ್ರರ ನಂಟು: ಪೊಲೀಸ್‌ ಸಮವಸ್ತ್ರ ಖರೀದಿಸಿದ್ದ ಶಂಕಿತರು

ನ್ಯಾಯಾಂಗ ಬಂಧನಕ್ಕೆ ಮೂವರು
Last Updated 15 ಜುಲೈ 2025, 0:30 IST
ಉಗ್ರರ ನಂಟು: ಪೊಲೀಸ್‌ ಸಮವಸ್ತ್ರ ಖರೀದಿಸಿದ್ದ ಶಂಕಿತರು

ಬಹಿರಂಗ ಚರ್ಚೆಗೆ ಬನ್ನಿ: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಪಂಥಾಹ್ವಾನ

ಇಂಡಿ: ₹4557 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆ, ಶಂಕುಸ್ಥಾಪನೆ
Last Updated 15 ಜುಲೈ 2025, 0:30 IST
ಬಹಿರಂಗ ಚರ್ಚೆಗೆ ಬನ್ನಿ: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಪಂಥಾಹ್ವಾನ
ADVERTISEMENT

Shakthi Scheme | 500 ಕೋಟಿ ಪ್ರಯಾಣ ಕಂಡ ‘ಶಕ್ತಿ’

ಸಾಂಕೇತಿಕವಾಗಿ ಟಿಕೆಟ್‌ ವಿತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Last Updated 15 ಜುಲೈ 2025, 0:30 IST
Shakthi Scheme | 500 ಕೋಟಿ ಪ್ರಯಾಣ ಕಂಡ ‘ಶಕ್ತಿ’

ಭಾವಿ ಪತಿಯ ಕೊಲೆ: ಜೀವಾವಧಿ ಶಿಕ್ಷೆ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಶುಭಾ ಶಂಕರ್ ಹಾಗೂ ಇತರ ಮೂವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
Last Updated 15 ಜುಲೈ 2025, 0:30 IST
ಭಾವಿ ಪತಿಯ ಕೊಲೆ: ಜೀವಾವಧಿ ಶಿಕ್ಷೆ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಹುಲಿಗಳ ಹತ್ಯೆಗೆ ‘ಕಾರ್ಬೋಫ್ಯುರಾನ್’ ವಿಷ ಬಳಕೆ: ತನಿಖಾ ಸಮಿತಿ ಸದಸ್ಯ

Tiger Death Investigation: ‘ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಶಂಕಾಸ್ಪದವಾಗಿ ಮೃತಪಟ್ಟಿದ್ದ ಐದು ಹುಲಿಗಳ ದೇಹದಲ್ಲಿ ‘ಕಾರ್ಬೋಫ್ಯುರಾನ್’ ಕೀಟನಾಶಕ ಪತ್ತೆಯಾಗಿದೆ’ ಎಂದು ಉನ್ನತ ಮಟ್ಟದ ತನಿಖಾ ಸಮಿತಿ ಸದಸ್ಯ, ಸಿಸಿಎಫ್‌ ಟಿ.ಹೀರಾಲಾಲ್ ತಿಳಿಸಿದರು.
Last Updated 15 ಜುಲೈ 2025, 0:30 IST
ಹುಲಿಗಳ ಹತ್ಯೆಗೆ ‘ಕಾರ್ಬೋಫ್ಯುರಾನ್’ ವಿಷ ಬಳಕೆ: ತನಿಖಾ ಸಮಿತಿ ಸದಸ್ಯ
ADVERTISEMENT
ADVERTISEMENT
ADVERTISEMENT