ವಿಜಯಪುರದ ಬಿಎಲ್ಡಿಇ ಮೆಡಿಕಲ್ ಕಾಲೇಜಿನ ಮಲ್ಲಿಕಾರ್ಜುನ ಬಿಸನಾಳ, ವಿಜಯಪುರ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ನಿವೃತ್ತ ಸಿಬ್ಬಂದಿ ಶ್ರೀಶೈಲ ತಡಲಗಿ, ನೀಲಕಂಠ ಕುಂಬಾರ, ಬೀದರ್ನ ಕಾಮನ್ ಕೇಡರ್ ಸಮಿತಿಯ ಶಂಕರ, ಸೇಡಂನ ವಾಸವದತ್ತಾ ಸಿಮೆಂಟ್ಸ್ನ ಮೊಹಮ್ಮದ್ ಯೂಸುಫ್, ಬೀದರ್ನ ಜೆಮಿನಿ ಗ್ರಾಫಿಕ್ಸ್ನ ಸಿದ್ರಾಮ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಾಗಯ್ಯ ಗುತ್ತೇದಾರ, ಶಿವಪ್ಪ, ಆರೀಫ್ ಪಾಷಾ, ಕಿಶನ್ ರಾವ್, ಹಜ್ರಾ ಬೇಗಂ, ಕಲಬುರ್ಗಿಯ ಹೆಲಿಕಾನ್ ಅಗ್ರೊ ಕೆಮಿಕಲ್ಸ್ನ ಶಂಕರ ಬಿರಾದಾರ, ಮಳಖೇಡದ ಅಲ್ಟ್ರಾಟೆಕ್ ಸಿಮೆಂಟ್ಸ್ ಕಂಪನಿಯ ಸುಭಾಷ್ ಚಂದ್ರ, ಆಚಾಲಾಲ್ ಪ್ರಸಾದ್, ವೈಜನಾಥ ಗದ್ರೆ, ಅಬ್ದುಲ್ ಗಫೂರ್ ಹಾಗೂ ವಾಡಿಯ ಎಸಿಸಿ ಸಿಮೆಂಟ್ಸ್ನ ಮನ್ಸೂರ್ ಅಲಿ ಅವರಿಗೆ ಪಿಂಚಣಿ ಪಾವತಿ ಆದೇಶವನ್ನು ನೀಡಿದರು.