ವೇದಿಕೆ ಮೇಲೆ ದಲಿತ ಮುಖಂಡ ಡಾ. ವಿಠ್ಠಲ ದೊಡ್ಡಮನಿ, ಕೆಬಿಜೆಎನ್ಎಲ್ ತಾಂತ್ರಿಕ ನಿರ್ದೇಶಕ ಕೆ.ಜಿ.ಮಹೇಶ, ಬುದ್ಧ ಧಮ್ಮ ಸಂಘದ ಗೌರವಾಧ್ಯಕ್ಷ ಟೋಪಣ್ಣ ಕೊಮಟೆ, ಸುರೇಶ ಶರ್ಮಾ, ಮಲ್ಲಿನಾಥಗೌಡ ಮಾಲಿ ಪಾಟೀಲ, ಮಾಪಣ್ಣ ಗಂಜಿಗಿರಿ, ಲಕ್ಷ್ಮೀಕಾಂತ ಹುಬ್ಳಿ, ಸುರೇಶ ಹಾದಿಮನಿ, ಮಲ್ಲಪ್ಪ ಹೊಸಮನಿ, ರಣಧೀರ ಹೊಸಮನಿ, ಸಾಬಣ್ಣ ಬನ್ನೆಟ್ಟಿ, ಬಾಬು ಬಂದಳ್ಳಿ ಇದ್ದರು.