ಮುಖಂಡರಾದ ಶಂಕರರಾವ ದೇಶಮುಖ, ಅನೀಲ ರಾಜೋಳೆ, ಭೀಮರಾವ ಡಗೆ, ದಿಲೀಪ ಕ್ಷೀರಸಾಗರ, ಸತೀಶ ಬನಪಟ್ಟಿ, ರವೀಂದ್ರ ಕೊರಳ್ಳಿ, ಶರಣಬಸಪ್ಪ ವಾಗೆ, ಮಲ್ಲಪ್ಪ ಹತ್ತರಕಿ, ಶಿವಾಜಿ ರಾಠೋಡ, ರಾಜಶೇಖರ ಪಾಟೀಲ, ಫಿರ್ದೋಶಿ ಅನ್ಸಾರಿ ಹಾಗೂ ಕಡಗಂಚಿ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮದಿಂದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.