ಸಂಘಟನೆಯ ಯಾದಗಿರಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಕಲಬುರ್ಗಿ ಜಿಲ್ಲಾ ಸಂಚಾಲಕ ಮಹಾಂತೇಶ ಬಡದಾಳ, ಮುಖಂಡರಾದ ಮಲ್ಲಿಕಾರ್ಜುನ ಖನ್ನಾ, ಶಿವಕುಮಾರ ಕೊರಳ್ಳಿ, ಕಪಿಲ್ ಸಿಂಗ್, ಸಂತೋಷ ಗದ್ದಿ, ಮಹೇಶ ಕೋಕಿಲೆ, ಮಾರುತಿ ಕಟ್ಟಿಮನಿ, ಜೈಕಾಂತ ವಾಘಮೋರೆ, ರಾಜಶೇಖರ ಹೊಸಮನಿಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.