ಸೋಮವಾರ, 4 ಆಗಸ್ಟ್ 2025
×
ADVERTISEMENT
ADVERTISEMENT

ಸೇಡಂ: ಅತಿವೃಷ್ಟಿ ಆತಂಕದಲ್ಲಿ ಅನ್ನದಾತರು

ಮೈದುಂಬಿದ ಕಾಗಿಣಾ ನದಿ, ಕೃಷಿ ಚಟುವಟಿಕೆಗಳ ಸ್ಥಗಿತ
ಅವಿನಾಶ ಬೋರಂಚಿ
Published : 27 ಜುಲೈ 2025, 4:39 IST
Last Updated : 27 ಜುಲೈ 2025, 4:39 IST
ಫಾಲೋ ಮಾಡಿ
Comments
ನಿರಂತರ ಮಳೆಯಿಂದಾಗಿ ನದಿ ನಾಲಾಗಳಿಗೆ ನೀರು ಬಂದಿದ್ದು ಯಾರು ನದಿ ನೀರಿಗಿಳಿಯಬಾರದು. ವಿಶೇಷವಾಗಿ ಯುವಕರು ನದಿ ನಾಲಾ ನೀರಿಗಿಳಿದು ಮೊಬೈಲ್‌ನಲ್ಲಿ ವಿಡಿಯೋ ಮಾಡುವ ದುಸ್ಸಾಹಸ ಮಾಡಬೇಡಿ
– ಶ್ರೀಯಾಂಕ ಧನಶ್ರೀ, ತಹಶೀಲ್ದಾರ್ ಸೇಡಂ
ತಾಲ್ಲೂಕಿನಾದ್ಯಂತ ಈಗಾಗಲೇ ಬೆಳೆ ವಿಮೆ ತುಂಬಿರುವ ರೈತರ ಹೊಲಗಳಲ್ಲಿ ಬೆಳೆ ಹಾನಿಯಾಗಿದ್ದರೆ ಹಾನಿಯಾದ 72 ಗಂಟೆಗಳ ಒಳಗಾಗಿ ದೂರು ನೀಡಬೇಕು
– ವಿಶಾಲಕುಮಾರ, ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT