ರೇಣುಕಾಚಾರ್ಯರ ಕಂಚಿನ ಮೂರ್ತಿ ಮೆರವಣಿಗೆಯಲ್ಲಿ ಮಹಿಳೆಯರು ಕುಂಭ–ಕಳಸದೊಂದಿಗೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಚಿತ್ರ
ಧರ್ಮವನ್ನು ಕೇವಲ ಒಂದು ಜಾತಿಗೆ ಅಥವಾ ಪದ್ಧತಿಗೆ ಸೀಮಿತಗೊಳಿಸಬಾರದು. ಧರ್ಮ ಎಂದರೆ ಬದುಕಿನ ಹಾದಿ. ರೇಣುಕಾಚಾರ್ಯರು ಸಾರಿದ ಶಾಂತಿ ಮತ್ತು ಸಹಬಾಳ್ವೆಯ ಸಂದೇಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ