ಭಾನುವಾರ, 17 ಆಗಸ್ಟ್ 2025
×
ADVERTISEMENT
ADVERTISEMENT

ಕಲಬುರಗಿ: ಕೃಷ್ಣಾ ನೀ ಬೇಗನೆ ಬಾರೋ...

ಪ್ರಭು ಬ. ಅಡವಿಹಾಳ
Published : 17 ಆಗಸ್ಟ್ 2025, 6:51 IST
Last Updated : 17 ಆಗಸ್ಟ್ 2025, 6:51 IST
ಫಾಲೋ ಮಾಡಿ
Comments
ವಾಸ್ತವಿಕತೆ ತಿಳಿದಾಗ ಸನಾತನ ಧರ್ಮದ ಹಿರಿಮೆ ಗರಿಮೆಗಳ ಅರಿವಾಗುತ್ತದೆ. ಶ್ರೀಕೃಷ್ಣ ನಾಮಸ್ಮರಣೆ ಪ್ರಸಾದ ಪ್ರವಚನ ಸಮಾಜಕ್ಕೆ ಮಂಗಲವನ್ನುಂಟು ಮಾಡುತ್ತವೆ
ಉದ್ಧವ ಆನಂದ, ಕಲಬುರಗಿ ಇಸ್ಕಾನ್‌ ಪ್ರಮುಖ ಪ್ರಚಾರಕ
ಕಲಬುರಗಿಯ ವಿದ್ಯಾನಗರ ಬಡಾವಣೆಯಲ್ಲಿರುವ ಕೃಷ್ಣ ಮಂದಿರ ಹಾಗೂ ಹನುಮ ಭೀಮ ಮಧ್ವರ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನೇಕರು ಭಾಗಿಯಾಗಿದ್ದರು 
ಕಲಬುರಗಿಯ ವಿದ್ಯಾನಗರ ಬಡಾವಣೆಯಲ್ಲಿರುವ ಕೃಷ್ಣ ಮಂದಿರ ಹಾಗೂ ಹನುಮ ಭೀಮ ಮಧ್ವರ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನೇಕರು ಭಾಗಿಯಾಗಿದ್ದರು 
ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಕಲಬುರಗಿಯ ಸ್ಟೇಷನ್‌ ಬಜಾರ್‌ ಬಳಿಯ ವಿಠ್ಠಲ ಮಂದಿರದಿಂದ ಶನಿವಾರ ಪಲ್ಲಕ್ಕಿ ಉತ್ಸವ ನಡೆಯಿತು  ಪ್ರಜಾವಾಣಿ ಚಿತ್ರ 
ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಕಲಬುರಗಿಯ ಸ್ಟೇಷನ್‌ ಬಜಾರ್‌ ಬಳಿಯ ವಿಠ್ಠಲ ಮಂದಿರದಿಂದ ಶನಿವಾರ ಪಲ್ಲಕ್ಕಿ ಉತ್ಸವ ನಡೆಯಿತು  ಪ್ರಜಾವಾಣಿ ಚಿತ್ರ 
ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಕಲಬುರಗಿಯ ಇಸ್ಕಾನ್ ದೇವಸ್ಥಾನದಲ್ಲಿ ಶನಿವಾರ ಜಗನ್ನಾಥ ಬಲದೇವ್‌ ಸುಭಧ್ರಾಮಯಿ ಸುದರ್ಶನ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು   ಪ್ರಜಾವಾಣಿ ಚಿತ್ರ
ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಕಲಬುರಗಿಯ ಇಸ್ಕಾನ್ ದೇವಸ್ಥಾನದಲ್ಲಿ ಶನಿವಾರ ಜಗನ್ನಾಥ ಬಲದೇವ್‌ ಸುಭಧ್ರಾಮಯಿ ಸುದರ್ಶನ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು   ಪ್ರಜಾವಾಣಿ ಚಿತ್ರ
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಲಬುರಗಿಯ ಸ್ಟೇಷನ್‌ ಬಜಾರ್‌ ಬಳಿಯ ವಿಠ್ಠಲ ಮಂದಿರದ ಆವರಣದಲ್ಲಿ ಶನಿವಾರ ಯುವಕರು ಮೊಸರಿನ ಗಡಿಗೆ ಒಡೆದರು  ಪ್ರಜಾವಾಣಿ ಚಿತ್ರ :ತಾಜುದ್ದೀನ್‌ ಆಜಾದ್‌ 
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಲಬುರಗಿಯ ಸ್ಟೇಷನ್‌ ಬಜಾರ್‌ ಬಳಿಯ ವಿಠ್ಠಲ ಮಂದಿರದ ಆವರಣದಲ್ಲಿ ಶನಿವಾರ ಯುವಕರು ಮೊಸರಿನ ಗಡಿಗೆ ಒಡೆದರು  ಪ್ರಜಾವಾಣಿ ಚಿತ್ರ :ತಾಜುದ್ದೀನ್‌ ಆಜಾದ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT