ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಚಿಂಚೋಳಿ | ಪ್ರಸಕ್ತ ಹಂಗಾಮಿನಲ್ಲಿ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ

ಚಿಂಚೋಳಿ: ಮಳೆಗಾಗಿ ಮುಗಿಲು ನೋಡುತ್ತಿರುವ ರೈತರು
Published : 22 ಜೂನ್ 2025, 14:26 IST
Last Updated : 22 ಜೂನ್ 2025, 14:26 IST
ಫಾಲೋ ಮಾಡಿ
Comments
ನಮ್ಮ ಊರಿನಲ್ಲಿ ಜೂನ್ ಮೊದಲವಾರ ಬಿತ್ತನೆ ನಡೆಸಿದ ರೈತರ ಹೊಲಗಳಲ್ಲಿ ಪೈರು ಸಾಯುತ್ತಿದೆ. ಇದರಿಂದ ರೈತರು ಕೆಲವು ಕಡೆ ಹರಗಿ ಬಿತ್ತನೆ ನಡೆಸುತ್ತಿದ್ದಾರೆ. ಪ್ರಸಕ್ತ ವರ್ಷ ಮುಂಗಾರು ಅಸ್ತವ್ಯಸ್ತವಾಗಿದೆ
ಭೀಮಶೆಟ್ಟಿ ಮುರುಡಾ ಕೃಷಿಕ ಐನೋಳ್ಳಿ
ಜೂನ್ 23ರ ನಂತರ ಮಳೆ ಬರಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ರೈತರು ತಮ್ಮ ಬಾಕಿ ಉಳಿದ ಹೊಲ ಬಿತ್ತನೆಗೆ ಮೊದಲು ತೇವಾಂಶ ಖಾತ್ರಿ ಪಡಿಸಿಕೊಳ್ಳಬೇಕು. ಸೋಯಾ ತೊಗರಿ ಬಿತ್ತನೆಗೆ ಇನ್ನೂ ಸಾಕಷ್ಟು ಸಮಯವಿದೆ
ವೀರಶೆಟ್ಟಿ ರಾಠೋಡ ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT