ನಮ್ಮ ಊರಿನಲ್ಲಿ ಜೂನ್ ಮೊದಲವಾರ ಬಿತ್ತನೆ ನಡೆಸಿದ ರೈತರ ಹೊಲಗಳಲ್ಲಿ ಪೈರು ಸಾಯುತ್ತಿದೆ. ಇದರಿಂದ ರೈತರು ಕೆಲವು ಕಡೆ ಹರಗಿ ಬಿತ್ತನೆ ನಡೆಸುತ್ತಿದ್ದಾರೆ. ಪ್ರಸಕ್ತ ವರ್ಷ ಮುಂಗಾರು ಅಸ್ತವ್ಯಸ್ತವಾಗಿದೆ
ಭೀಮಶೆಟ್ಟಿ ಮುರುಡಾ ಕೃಷಿಕ ಐನೋಳ್ಳಿ
ಜೂನ್ 23ರ ನಂತರ ಮಳೆ ಬರಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ರೈತರು ತಮ್ಮ ಬಾಕಿ ಉಳಿದ ಹೊಲ ಬಿತ್ತನೆಗೆ ಮೊದಲು ತೇವಾಂಶ ಖಾತ್ರಿ ಪಡಿಸಿಕೊಳ್ಳಬೇಕು. ಸೋಯಾ ತೊಗರಿ ಬಿತ್ತನೆಗೆ ಇನ್ನೂ ಸಾಕಷ್ಟು ಸಮಯವಿದೆ