ಸಂಘದ ರಾಜ್ಯ ಪರಿಷತ್ ಸದಸ್ಯ ಶಶಿಕಾಂತ ಭರಣಿ, ಖಜಾಂಚಿ ರಮೇಶ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಸಂಜಯ್ ರಾಠೋಡ, ಏಮನಾಥ ರಾಠೋಡ, ಮೋಹನಕುಮಾರ ಗಾಯಕವಾಡ, ಶಿವಲಿಂಗಪ್ಪ ಹೆಬ್ಬಾಳಕರ್, ಪರಶುರಾಮ ಗುತ್ತಲ್, ಮಂಜುನಾಥ ಹಂದ್ರಾಳ, ಯೂಸುಫ್ ನಾಕೇದಾರ, ಎಚ್.ವೈ. ರಡ್ಡೇರ, ವಿಶಾಲ ಕುಲಕರ್ಣಿ, ಚನ್ನಬಸಪ್ಪ ಕೊಲ್ಲೂರ, ಶಾಂತಮಲ್ಲ ಶಿವಭೋ, ಗಣೇಶ ಜಾಯಿ, ಬಸವರಾಜ ಮದ್ರಿಕಿ, ಮರಲಿಂಗ ಯಾದಗಿರಿ ಇದ್ದರು.