ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೇಡಂ | ಮುಂಗಾರು ಮಳೆ: ಬೆಳೆಗೆ ಜೀವ ಕಳೆ

ನಳನಳಿಸುತ್ತಿರುವ ಬೆಳೆಗಳು, ರೈತರ ಮೊಗದಲ್ಲಿ ಹರ್ಷ
Published : 10 ಜುಲೈ 2024, 6:46 IST
Last Updated : 10 ಜುಲೈ 2024, 6:46 IST
ಫಾಲೋ ಮಾಡಿ
Comments
ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದರಿಂದ ಮುಂಗಾರು ಬೆಳೆಗಳು ಚೆನ್ನಾಗಿ ಬೆಳೆದಿವೆ. ರೈತರು ಹೊಲಗಳಲ್ಲಿ ನೀರು ನಿಲ್ಲದಂತೆ ಜಾಗೃತ ವಹಿಸಬೇಕು.
ವೈ.ಎಲ್. ಹಂಪಣ್ಣ, ಸಹಾಯಕ ಕೃಷಿ ನಿರ್ದೇಶಕ
ಈ ವರ್ಷ ಮುಂಗಾರು ಮಳೆ ಸಕಾಲಕ್ಕೆ ಸುರಿದಿದ್ದರಿಂದ ರೈತರು ಬೇಗನೆ ಬಿತ್ತನೆ ಮಾಡಿದ್ದಾರೆ. ಬೆಳೆಗೆ ತಕ್ಕಂತೆ ಮಳೆಯಾಗಿದ್ದರಿಂದ ಹೊಲಗಳಲ್ಲಿ ಬೆಳೆಗಳು ಚೆನ್ನಾಗಿ ಬೆಳೆಯುತ್ತಿವೆ.
ನಾಗರಾಜ ನಂದೂರ, ಮುಖಂಡ
ಸೇಡಂ ತಾಲ್ಲೂಕು ಸಿಂಧನಮಡು ಗ್ರಾಮದ ಹೊಲವೊಂದರಲ್ಲಿ ನಳ ನಳಿಸುತ್ತಿರುವ ಹೆಸರು ಬೆಳೆ
ಸೇಡಂ ತಾಲ್ಲೂಕು ಸಿಂಧನಮಡು ಗ್ರಾಮದ ಹೊಲವೊಂದರಲ್ಲಿ ನಳ ನಳಿಸುತ್ತಿರುವ ಹೆಸರು ಬೆಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT