ಕೊಲ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅತಿಥಿ ಶಿಕ್ಷಕರೊಬ್ಬರು ಪಾಠ ಮಾಡುತ್ತಿರುವುದು
ಕಾಯಂ ಶಿಕ್ಷಕರು ಕಳೆದ ವರ್ಷ ವರ್ಗವಾಗಿ ಹೋಗಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಇಲಾಖೆ ನಿಯಮದ ಪ್ರಕಾರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ
-ಶರಣಪ್ಪ ಹೊಸಮನಿ, ಮುಖ್ಯಶಿಕ್ಷಕ ಕೊಲ್ಲೂರು
ಅನುಭವಿ ಶಿಕ್ಷಕರು ಇಲ್ಲಿದ್ದು ಪೋಷಕರ ಮನವೊಲಿಸಿ ಮಕ್ಕಳನ್ನು ಕರೆತರುವ ಪ್ರಯತ್ನ ನಡೆದಿದೆ. 8 ಸುಸುಜ್ಜಿತ ಕೋಣೆಗಳ ಕಾಮಗಾರಿ ಜಮೀನು ವ್ಯಾಜ್ಯದಿಂದ ಅರ್ಧಕ್ಕೆ ಸ್ಥಗಿತಗೊಂಡಿದ್ದು ಇಲಾಖೆ ಗಮನಕ್ಕೆ ತರಲಾಗಿದೆ