ವಿಶೇಷ ಅನುದಾನದಲ್ಲಿ ರೇವೂರ(ಬಿ) ಗ್ರಾಮದ ಚಿಂಚೋಳಿ ಹಳ್ಳದಲ್ಲಿ ಕೊಳವೆ ಬಾವಿ ಕೊರೆಯಲಾಗಿದ್ದು, ನೀರು ಚೆನ್ನಾಗಿದೆ, ಅಲ್ಲಿಂದ ರೇವೂರ(ಬಿ), ರೇವೂರ(ಕೆ) ಗ್ರಾಮಗಳಿಗೆ ₹ 30 ಲಕ್ಷದಲ್ಲಿ ಪೈಪ್ಲೈನ್ ಮಾಡಲು ಟೆಂಡರ್ ಕರೆಯಲಾಗಿದೆ ಎಂದು ಅಲ್ಲಿಯವರೆಗೆ ತಾತ್ಕಾಲಿಕ ವ್ಯವಸ್ಥೆ ಮಾಡುವ ಬಗ್ಗೆ ತಹಶೀಲ್ದಾರರೊಂದಿಗೆ ಮಾತನಾಡಲಾಗುವುದು ಎಂದು ಶಾಸಕ ಎಂ.ವೈ.ಪಾಟೀಲರು ಪ್ರತಿಕ್ರಿಸಿದರು.