ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷ ಟಿ.ಆರ್.ಅಶ್ವತ್ಥ ನಾರಾಯಣ ಶೆಟ್ಟಿ, ಕಾರ್ಯದರ್ಶಿಎಸ್.ಎನ್.ನಾಗರಾಜ್, ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಚಿದಾನಂದ, ಪ್ರಾಂಶುಪಾಲ ಟಿ.ಬಸವರಾಜ್, ಉಪ ಪ್ರಾಂಶುಪಾಲ ಕೆ.ಆರ್.ಉಮೇಶ್, ವಿದ್ಯಾರ್ಥಿನಿಯರಸಂಘದ ಪ್ರಧಾನಿ ಎಚ್.ಎಂ.ಅನ್ವಿತಾ,ವಿರೋಧ ಪಕ್ಷದ ನಾಯಕಿ ಜಿ.ಪೂಜಾಉಪಸ್ಥಿತರಿದ್ದರು.