ಮಡಿಕೇರಿಯ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ‘ಕಾಂಗ್ರೆಸ್ನ ಪ್ರಜಾಧ್ವನಿ –2’ ಸಮಾವೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪನಮನ ಸಲ್ಲಿಸಿದರು. ಮುಖಂಡರಾದ ಡಾ.ಮಂತರ್ಗೌಡ ಧರ್ಮಜ ಉತ್ತಪ್ಪ ಡಾ.ಎಚ್.ಸಿ.ಮಹದೇವಪ್ಪ ಎ.ಎಸ್.ಪೊನ್ನಣ್ಣ ಕೆ.ವೆಂಕಟೇಶ್ ಚಂದ್ರಮೌಳಿ ಕೆ.ಕೆ.ಮಂಜುನಾಥಕುಮಾರ್ ಭಾಗವಹಿಸಿದ್ದರು
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ‘ಕಾಂಗ್ರೆಸ್ನ ಪ್ರಜಾಧ್ವನಿ –2’ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಮುಖಂಡರಾದ ಟಿ.ಪಿ.ರಮೇಶ್ ವಿನಯಕುಮಾರ್ ಸೊರಕೆ ಕೆ.ಕೆ.ಮಂಜುನಾಥಕುಮಾರ್ ಡಾ.ಎಚ್.ಸಿ.ಮಹದೇವಪ್ಪ ಕೆ.ವೆಂಕಟೇಶ್ ಎಂ.ಸಿ.ನಾಣಯ್ಯ ಡಾ.ಮಂತರ್ಗೌಡ ಅರುಣ್ ಮಾಚಯ್ಯ ಚಂದ್ರಮೌಳಿ ಕೆ.ಕೆ.ಮಂಜುನಾಥಕುಮಾರ್ ಭಾಗವಹಿಸಿದ್ದರು
ಕಾಂಗ್ರೆಸ್ನ ಪ್ರಜಾಧ್ವನಿ –2 ಸಮಾವೇಶದಲ್ಲಿ ಸಭಿಕರು ಭಾಗವಹಿಸಿದ್ದರು
ಸಾಧು ಕೋಕಿಲ ಮತ್ತು ತಂಡದವರು ಸಮಾವೇಶದಲ್ಲಿ ಹಾಡು ಹೇಳಿ ರಂಜಿಸಿದರು