ಗುಡುಗಳಲೆ ಜಾನುವಾರು ಜಾತ್ರಾ ಸಮಾರಂಭವನ್ನು ಸೋಮವಾರ ಅಭಿನವ ಸ್ವಾಮೀಜಿ ಉದ್ಘಾಟಿಸಿದರು
ಗುಡುಗಳಲೆ ಜಾನುವಾರು ಜಾತ್ರೆಯಲ್ಲಿ ಸೋಮವಾರ ಮೆರವಣಿಗೆ ನಡೆಯಿತು
ಜಾತ್ರಾ ಮೈದಾನಕ್ಕೆ ಮೊದಲ ದಿನ ಹೆಚ್ಚಿನ ಜನರು ಸೇರಿಲ್ಲದೇ ಇರುವುದು ಕಂಡು ಬಂತು
ಜಾನುವಾರು ಜಾತ್ರೆಯಲ್ಲಿ ವಿವಿಧ ಬಗೆಯ ಅಂಗಡಿಗಳನ್ನು ಹಾಕಲಾಗಿತ್ತು

ಜಾತ್ರೋತ್ಸವಗಳು ಧಾರ್ಮಿಕ ಆಧ್ಯಾತ್ಮಿಕ ಚಿಂತನೆಗೂ ಮತ್ತು ಜನರು ಸುಖ ದುಖಃಗಳನ್ನು ವಿನಿಮಯ ಮಾಡಿಕೊಳ್ಳುವ ವೇದಿಕೆಯಾಗುತ್ತದೆ
ರುದ್ರಮುನಿ ಸ್ವಾಮೀಜಿ ಕಲ್ಲಳ್ಳಿ ಮಠ