ಪ್ರವೀಣ್, ವಿಶ್ವ, ವಿಠಲ್ಗೌಡ ಅವರು ಅಧ್ಯಕ್ಷರಾಗಬೇಕು ಎಂದು ಹಲವು ಮಂದಿ ಹೇಳಿದ್ದರು. ಚುನಾವಣಾ ಸಂದರ್ಭದಲ್ಲಿ ಅಧ್ಯಕ್ಷರ ನೇಮಕಾತಿ ಮಾಡಬಾರದು ಎಂದು ಅವರಿಬ್ಬರನ್ನೂ ಒಳಗೊಂಡಂತೆ ಕೋರ್ಕಮಿಟಿಯನ್ನು ರಚಿಸಲಾಗಿದೆ. ಅವರನ್ನು ಯಾರು ಪಕ್ಷಕ್ಕಾಗಿ ಹೆಚ್ಚು ಸಮಯ ಕೊಟ್ಟು ಕೆಲಸ ಮಾಡುತ್ತಾರೋ ಅವರನ್ನು ಚುನಾವಣೆಯ ನಂತರ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು. ಹಾಗೆಯೇ, ವಿಠಲ್ ಗೌಡ ಅವರನ್ನು ವಕ್ತಾರನ್ನಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದರು.