ಕಳೆದ ವರ್ಷ ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆಯಲ್ಲಿ ಮೆರವಣಿಗೆ ತೆರಳುತ್ತಿದ್ದ ಮುಸ್ಲಿಮರಿಗೆ ಹಿಂದೂಗಳು ಪಾನೀಯ ಸಿಹಿತಿಂಡಿಗಳನ್ನು ಹಂಚಿ ಶುಭಾಶಯ ಕೋರಿದರು.
ಕಳೆದ ವರ್ಷ ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ವಿಘ್ನೇಶ್ವರ ಸೇವಾ ಸಮಿತಿಯ ವತಿಯಿಂದ ಸೋಮವಾರ ನಡೆದ ವಿಸರ್ಜನೋತ್ಸವದ ಮೆರವಣಿಗೆ ವೇಳೆ ಮುಸಲ್ಮಾನರು ಹಿಂದೂಗಳಿಗೆ ಸಿಹಿ ತಿಂಡಿ ಮತ್ತು ಪಾನೀಯ ನೀಡಿ ಸೌಹಾರ್ದ ಮೆರೆದಿದ್ದರು