ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೊಡಗು: ‘ಓದುಗನಲ್ಲಿ ಮಾತನಾಡುವ ಕವನ‘

ಮಾಳೇಟಿರ ಸೀತಮ್ಮ ವಿವೇಕ್ ಅವರ ‘ಚೀತೆರ ಕಾಳ ಮುತ್ತ್ ಮಾಲೆ’ ಕವನ ಸಂಕಲನ ಲೋಕಾರ್ಪಣೆ
Published : 29 ಜೂನ್ 2025, 6:08 IST
Last Updated : 29 ಜೂನ್ 2025, 6:08 IST
ಫಾಲೋ ಮಾಡಿ
Comments
ಮಡಿಕೇರಿಯಲ್ಲಿ ಶನಿವಾರ ಕೊಡವ ಮಕ್ಕಡ ಕೂಟದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಮಾಳೇಟಿರ ಸೀತಮ್ಮ ವಿವೇಕ್ ಅವರ ‘ಚೀತೆರ ಕಾಳ ಮುತ್ತ್ ಮಾಲೆ’ ಕವನ ಸಂಕಲನವನ್ನು ಅವರ ತಂದೆ ಕಂಬೀರಂಡ ಕಿಟ್ಟು ಕಾಳಪ್ಪ ಲೋಕಾರ್ಪಣೆಗೊಳಿಸಿದರು.ಲೇಖಕಿ ಐಚಂಡ ರಶ್ಮಿ ಮೇದಪ್ಪ ಕಂಬೀರಂಡ ಮುತ್ತಮ್ಮ ಪ್ರಕಾಶಕ ಬೊಳ್ಳಜಿರ ಬಿ.ಅಯ್ಯಪ್ಪ ಸಮಾಜ ಸೇವಕ ಹಂಚೆಟ್ಟಿರ ಮನು ಮುದ್ದಪ್ಪ ಕವನ ಸಂಕಲನದ ಕರ್ತೃ ಮಾಳೇಟಿರ ಸೀತಮ್ಮ ವಿವೇಕ್ ಭಾಗವಹಿಸಿದ್ದರು
ಮಡಿಕೇರಿಯಲ್ಲಿ ಶನಿವಾರ ಕೊಡವ ಮಕ್ಕಡ ಕೂಟದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಮಾಳೇಟಿರ ಸೀತಮ್ಮ ವಿವೇಕ್ ಅವರ ‘ಚೀತೆರ ಕಾಳ ಮುತ್ತ್ ಮಾಲೆ’ ಕವನ ಸಂಕಲನವನ್ನು ಅವರ ತಂದೆ ಕಂಬೀರಂಡ ಕಿಟ್ಟು ಕಾಳಪ್ಪ ಲೋಕಾರ್ಪಣೆಗೊಳಿಸಿದರು.ಲೇಖಕಿ ಐಚಂಡ ರಶ್ಮಿ ಮೇದಪ್ಪ ಕಂಬೀರಂಡ ಮುತ್ತಮ್ಮ ಪ್ರಕಾಶಕ ಬೊಳ್ಳಜಿರ ಬಿ.ಅಯ್ಯಪ್ಪ ಸಮಾಜ ಸೇವಕ ಹಂಚೆಟ್ಟಿರ ಮನು ಮುದ್ದಪ್ಪ ಕವನ ಸಂಕಲನದ ಕರ್ತೃ ಮಾಳೇಟಿರ ಸೀತಮ್ಮ ವಿವೇಕ್ ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT