ಮಡಿಕೇರಿಯಲ್ಲಿ ಶನಿವಾರ ಕೊಡವ ಮಕ್ಕಡ ಕೂಟದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಮಾಳೇಟಿರ ಸೀತಮ್ಮ ವಿವೇಕ್ ಅವರ ‘ಚೀತೆರ ಕಾಳ ಮುತ್ತ್ ಮಾಲೆ’ ಕವನ ಸಂಕಲನವನ್ನು ಅವರ ತಂದೆ ಕಂಬೀರಂಡ ಕಿಟ್ಟು ಕಾಳಪ್ಪ ಲೋಕಾರ್ಪಣೆಗೊಳಿಸಿದರು.ಲೇಖಕಿ ಐಚಂಡ ರಶ್ಮಿ ಮೇದಪ್ಪ ಕಂಬೀರಂಡ ಮುತ್ತಮ್ಮ ಪ್ರಕಾಶಕ ಬೊಳ್ಳಜಿರ ಬಿ.ಅಯ್ಯಪ್ಪ ಸಮಾಜ ಸೇವಕ ಹಂಚೆಟ್ಟಿರ ಮನು ಮುದ್ದಪ್ಪ ಕವನ ಸಂಕಲನದ ಕರ್ತೃ ಮಾಳೇಟಿರ ಸೀತಮ್ಮ ವಿವೇಕ್ ಭಾಗವಹಿಸಿದ್ದರು