ಬುಧವಾರ, 20 ಆಗಸ್ಟ್ 2025
×
ADVERTISEMENT
ADVERTISEMENT

ಶನಿವಾರಸಂತೆ: ನಳನಳಿಸುತ್ತಿದೆ ನಂದಿಪುರ ಕೆರೆ

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರಿಂದ ಲೋಕಾರ್ಪಣೆ ಇಂದು
ಶರಣ್ ಎಚ್ ಎಸ್
Published : 26 ಜನವರಿ 2025, 5:48 IST
Last Updated : 26 ಜನವರಿ 2025, 5:48 IST
ಫಾಲೋ ಮಾಡಿ
Comments
ನಂದಿಪುರ ಕೆರೆಯಲ್ಲಿ ಹಲವು ಬಗೆಯ ಸೌಲಭ್ಯಗಳಿವೆ. ಈ ಭಾಗದ ಜನರು ಇದನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದು
-ಕುಮಾರಸ್ವಾಮಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್
ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನಂದಿಪುರ ಕೆರೆಯನ್ನು ಅಭಿವೃದ್ಧಿಪಡಿಸಿರುವುದು ಸಂತೋಷ ತಂದಿದೆ. ಇದನ್ನು ಉತ್ತಮವಾಗಿ ಉಳಿಸಿಕೊಳ್ಳುವ ಜವಾಬ್ದಾರಿ ಕೊಡ್ಲಿಪೇಟೆ ಜನರ ಕೈಯಲ್ಲಿದೆ.
- ಅಪ್ಸರ್ ಬೇಗಂ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಕೆರೆ ಅಭಿವೃದ್ಧಿಯಾಗಿರುವುದು ಕೊಡ್ಲಿಪೇಟೆ ಪಂಚಾಯಿತಿಗೆ ಮೆರುಗು ತಂದಿದೆ. ಸಾರ್ವಜನಿಕರು ದಣಿವಾರಿಸಿಕೊಳ್ಳಲು ವಾಯುವಿಹಾರ ಮಾಡಲು ಸಹಕಾರಿಯಾಗಿದೆ
- ಹರೀಶ್‌ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಭಿವದ್ಧಿ ಅಧಿಕಾರಿ
ಕೊಡ್ಲಿಪೇಟೆಯ ನಂದಿಪುರ ಕೆರೆಯಲ್ಲಿ ಸುಸಜ್ಜಿತವಾದ ನಡಿಗೆ ಪಥ (ವಾಕಿಂಗ್ ಪಾತ್) ನಿರ್ಮಿಸಲಾಗಿದೆ
ಕೊಡ್ಲಿಪೇಟೆಯ ನಂದಿಪುರ ಕೆರೆಯಲ್ಲಿ ಸುಸಜ್ಜಿತವಾದ ನಡಿಗೆ ಪಥ (ವಾಕಿಂಗ್ ಪಾತ್) ನಿರ್ಮಿಸಲಾಗಿದೆ
ಕೊಡ್ಲಿಪೇಟೆಯ ನಂದಿಪುರ ಕೆರೆಯಲ್ಲಿ ಹಸಿರು ಹುಲ್ಲು ಹಾಸು ನಿರ್ಮಿಸಿರುವುದು
ಕೊಡ್ಲಿಪೇಟೆಯ ನಂದಿಪುರ ಕೆರೆಯಲ್ಲಿ ಹಸಿರು ಹುಲ್ಲು ಹಾಸು ನಿರ್ಮಿಸಿರುವುದು
ತುಂಬಿ ತುಳುಕುತ್ತಿದೆ ಕೊಡ್ಲಿಪೇಟೆಯ ನಂದಿಪುರ ಕೆರೆ
ತುಂಬಿ ತುಳುಕುತ್ತಿದೆ ಕೊಡ್ಲಿಪೇಟೆಯ ನಂದಿಪುರ ಕೆರೆ
ಚಿಣ್ಣರನ್ನು ಸೆಳೆಯುತ್ತಿವೆ ಮಕ್ಕಳ ಆಟಿಕೆಗಳು
ಚಿಣ್ಣರನ್ನು ಸೆಳೆಯುತ್ತಿವೆ ಮಕ್ಕಳ ಆಟಿಕೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT