ಪ್ರಕೃತಿಯನ್ನು ನೋಡುವುದಕ್ಕೆಕಳೆದ ಸೆಪ್ಟೆಂಬರ್ನಲ್ಲಿ ತೆರಳುತ್ತಿದ್ದ ತನ್ನ ತಂದೆ, ಸುಂಟಿಕೊಪ್ಪ ಅಂಚೆ ಕಚೇರಿ ಸಿಬ್ಬಂದಿಯಾಗಿದ್ದ ನಿಡ್ಯಮನೆ ಅಶೋಕ, ಶಿಕ್ಷಕಿಯಾಗಿದ್ದ ತಾಯಿ ಹೇಮಾವತಿ, ಸಹೋದರ– ಸಹೋದರಿ ಪ್ರಯಾಣಿಸುತ್ತಿದ್ದ ಕಾರು ಸುಳ್ಯದ ಬಳಿ ನಿಯಂತ್ರಣ ತಪ್ಪಿ ಕೆರೆಬಿದ್ದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.