ಈ ಸಂದರ್ಭ ದೇವಾಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಐ.ಕೆ. ಮಾಚಯ್ಯ, ದೇವರ ಸಮಿತಿಯ ಮುಖ್ಯಸ್ಥರಾದ ಟಿ.ಎನ್. ಈರಪ್ಪ, ಒ.ಪಿ. ಉತ್ತಪ್ಪ, ಎಚ್.ಎಂ. ರಾಜಪ್ಪ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಎಂ.ಬಿ. ಅಭಿಮನ್ಯುಕುಮಾರ್ ಸೇರಿದಂತೆ ಊರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು. ಮಧ್ಯಾಹ್ನ ಪ್ರಾರಂಭವಾದ ಪೂಜೆಯ ನಂತರ ಊರಿನ ಗ್ರಾಮಸ್ಥರಿಂದ ಬೊಳಕ್ಕಾಟ್ ನಡೆಯಿತು.