ನಂತರ ಕಾಂಗ್ರೆಸ್ ಸದಸ್ಯರಾದ ರಂಜಿ ಪೂಣಚ್ಚ, ಮಹಮ್ಮದ್ ರಫಿ, ರಾಜೇಶ್, ಜೆಡಿಎಸ್ ಸದಸ್ಯ ಮತೀನ್, ಪಕ್ಷೇತರ ಸದಸ್ಯೆ ದೇಚಮ್ಮ, ‘ಸಭೆಗೆ ಪಂಚಾಯಿತಿಯ ಎಂಜಿನಿಯರ್, ಕಂದಾಯ ಅಧಿಕಾರಿ, ಸೆಸ್ಕ್ ಹಾಗೂ ಪೊಲೀಸ್ ಇಲಾಖೆಯವರು ಗೈರು ಹಾಜರಾಗಿದ್ದಾರೆ. ಅಧಿಕಾರಿಗಳಿಲ್ಲದ ಕಾರಣ ಸಭೆಯನ್ನು ಬಹಿಷ್ಕರಿಸುತ್ತಿದ್ದೇವೆ’ ಎಂದು ಸಭೆಯಿಂದ ಹೊರ ನಡೆದರು.