ನೆಮ್ಮದಿ ಕೇಂದ್ರದ ಮುಂದೆ ಉಂಟಾಗಿದ್ದ ನೂಕುನುಗ್ಗಲು ಕಂಡು ಪ್ರತಿಕ್ರಿಯಿಸಿದ ಅವರು, ಆಧಾರ್ ಕಾರ್ಡ್, ವೃದ್ಧಾಪ್ಯ ವೇತನ, ಆರ್.ಟಿ.ಸಿ., ಆದಾಯ, ಜಾತಿ ದೃಢೀಕರಣ ಪತ್ರ ಇತರ ಎಲ್ಲಾ ಮಾಹಿತಿಗಳನ್ನು ನೆಮ್ಮದಿ ಕೇಂದ್ರದಿಂದಲೇ ಪಡೆಯಬೇಕಾಗಿದ್ದು, ಹೋಬಳಿಯ ಸಾವಿರಾರು ರೈತರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.