<p><strong>ಶ್ರೀನಿವಾಸಪುರ</strong>: ಪಟ್ಟಣದ ಅಮಾನಿಕೆರೆ ಅಂಗಳದ ನೇತಾಜಿ ಕ್ರೀಡಾಂಗಣದಲ್ಲಿ ಬೆಸ್ಕಾಂ ಅಧಿಕಾರಿ, ನೌಕರರು, ಶ್ರೀನಿವಾಸಪುರ ಪ್ರಾಥಮಿಕ ಸಮಿತಿ ಹಾಗೂ ಎಲ್ಲಾ ಸಂಘಗಳ ಸಹಯೋಗದಲ್ಲಿ ಹುತಾತ್ಮ ನೌಕರರ ಜ್ಞಾಪಕಾರ್ಥಕವಾಗಿ ಶನಿವಾರ ಟೆನಿಸ್ಬಾಲ್ ಕ್ರಿಕೆಟ್ ಟೂರ್ನಿ ನಡೆಯಿತು. 20 ತಂಡಗಳು ಭಾಗವಹಿಸಿದ್ದವು.</p>.<p>ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಎಷ್ಟು ದೊಡ್ಡ ವ್ಯಕ್ತಿಯು ಚಿಕ್ಕಮಗುವಾಗಿ ಬಿಡುತ್ತಾನೆ. ಯಾವುದೇ ಒತ್ತಡ ಇದ್ದರೂ ಆಟವಾಡಲು ಸಾಧ್ಯವಾಗುತ್ತದೆ ಎಂದು ಕೋಲಾರ ವಿಭಾಗದ ಬೆಸ್ಕಾಂ ಕಾರ್ಯನಿರ್ವಾಹಕ ಎಂಜನಿಯರ್ ಶುಭಾ ತಿಳಿಸಿದರು.</p>.<p>ಆರು ತಿಂಗಳಿಗೊಮ್ಮೆ ನಮ್ಮ ವೃತ್ತದಲ್ಲಿ ಟೂರ್ನಿ ನಡೆಯುತ್ತದೆ. ಈ ವಿಭಾಗದಲ್ಲಿ ವಿಜೇತರಾದವರು ಮುಂದಿನ ಟೂರ್ನಿಗೆ ಹೋಗಲು ಅವಕಾಶವಿರುತ್ತದೆ ಎಂದರು.</p>.<p>ಕೋಲಾರ ಉಪಲೆಕ್ಕ ನಿಯಂತ್ರಣಾಧಿಕಾರಿ ಅಶೋಕರೆಡ್ಡಿ, ಚಿಂತಾಮಣಿ ಸಹಾಯಕ ಕಾರ್ಯಪಾಲಕ ಎಂಜನಿಯರ್ ಡಿ.ಜಿ.ಶಿವಶಂಕರ್, ಬೆಂಗಳೂರಿನ ನೌಕರರ ಸಂಘದ ಅಧಿಕ ಕಾರ್ಯದರ್ಶಿ ಸುಕುಮಾರ್, ಚಿಂತಾಮಣಿ ಎಇಇ ಸೂರ್ಯಪ್ರಕಾಶ್, ಕೇಂದ್ರ ಸಮಿತಿ ಸದಸ್ಯರಾದ ಚಂದ್ರು ಆರ್, ಬೆವಿಕಾಂ ತಾಂತ್ರಿಕ ಮೇಲ್ವಿಚಾರಕಿ ಮಮತಾ, ವೆಂಕಟೇಶಪ್ಪ, ರಾಮಚಂದ್ರಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಿವಾಸಪುರ</strong>: ಪಟ್ಟಣದ ಅಮಾನಿಕೆರೆ ಅಂಗಳದ ನೇತಾಜಿ ಕ್ರೀಡಾಂಗಣದಲ್ಲಿ ಬೆಸ್ಕಾಂ ಅಧಿಕಾರಿ, ನೌಕರರು, ಶ್ರೀನಿವಾಸಪುರ ಪ್ರಾಥಮಿಕ ಸಮಿತಿ ಹಾಗೂ ಎಲ್ಲಾ ಸಂಘಗಳ ಸಹಯೋಗದಲ್ಲಿ ಹುತಾತ್ಮ ನೌಕರರ ಜ್ಞಾಪಕಾರ್ಥಕವಾಗಿ ಶನಿವಾರ ಟೆನಿಸ್ಬಾಲ್ ಕ್ರಿಕೆಟ್ ಟೂರ್ನಿ ನಡೆಯಿತು. 20 ತಂಡಗಳು ಭಾಗವಹಿಸಿದ್ದವು.</p>.<p>ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಎಷ್ಟು ದೊಡ್ಡ ವ್ಯಕ್ತಿಯು ಚಿಕ್ಕಮಗುವಾಗಿ ಬಿಡುತ್ತಾನೆ. ಯಾವುದೇ ಒತ್ತಡ ಇದ್ದರೂ ಆಟವಾಡಲು ಸಾಧ್ಯವಾಗುತ್ತದೆ ಎಂದು ಕೋಲಾರ ವಿಭಾಗದ ಬೆಸ್ಕಾಂ ಕಾರ್ಯನಿರ್ವಾಹಕ ಎಂಜನಿಯರ್ ಶುಭಾ ತಿಳಿಸಿದರು.</p>.<p>ಆರು ತಿಂಗಳಿಗೊಮ್ಮೆ ನಮ್ಮ ವೃತ್ತದಲ್ಲಿ ಟೂರ್ನಿ ನಡೆಯುತ್ತದೆ. ಈ ವಿಭಾಗದಲ್ಲಿ ವಿಜೇತರಾದವರು ಮುಂದಿನ ಟೂರ್ನಿಗೆ ಹೋಗಲು ಅವಕಾಶವಿರುತ್ತದೆ ಎಂದರು.</p>.<p>ಕೋಲಾರ ಉಪಲೆಕ್ಕ ನಿಯಂತ್ರಣಾಧಿಕಾರಿ ಅಶೋಕರೆಡ್ಡಿ, ಚಿಂತಾಮಣಿ ಸಹಾಯಕ ಕಾರ್ಯಪಾಲಕ ಎಂಜನಿಯರ್ ಡಿ.ಜಿ.ಶಿವಶಂಕರ್, ಬೆಂಗಳೂರಿನ ನೌಕರರ ಸಂಘದ ಅಧಿಕ ಕಾರ್ಯದರ್ಶಿ ಸುಕುಮಾರ್, ಚಿಂತಾಮಣಿ ಎಇಇ ಸೂರ್ಯಪ್ರಕಾಶ್, ಕೇಂದ್ರ ಸಮಿತಿ ಸದಸ್ಯರಾದ ಚಂದ್ರು ಆರ್, ಬೆವಿಕಾಂ ತಾಂತ್ರಿಕ ಮೇಲ್ವಿಚಾರಕಿ ಮಮತಾ, ವೆಂಕಟೇಶಪ್ಪ, ರಾಮಚಂದ್ರಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>