‘ನಾನು ಜಾತಕ, ಜ್ಯೋತಿಷ್ಯ ನಂಬುತ್ತೇನೆ. ಮುನಿಯಪ್ಪ ಅವರಿಗೆ ಗುರು ಬಲವಿಲ್ಲ, ಅವರ ಕಥೆ ಮುಗಿಯಿತು. ಈ ಬಾರಿ ಅವರು ಸೋಲುತ್ತಾರೆ ಎಂದು ಜ್ಯೋತಿಷಿ ಹೇಳಿದ್ದಾರೆ. ಮುನಿಯಪ್ಪ ಅವರಿಗೆ ವಯಸ್ಸಾಗಿದೆ, ಅವರು ಜಿಲ್ಲೆಗಾಗಿ ಏನೂ ಮಾಡಿಲ್ಲ. ಅವರು ರೈಲ್ವೆ ಸಚಿವರಾಗಿದ್ದಾಗ ಶ್ರೀನಿವಾಸಪುರದಲ್ಲಿ ಕೋಚ್ ಕಾರ್ಖಾನೆಗೆ ಹಾಕಿದ್ದ ಅಡಿಗಲ್ಲೇ ಇಲ್ಲ’ ಎಂದು ಟೀಕಿಸಿದರು.