ಐತರಾಸನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ರಶ್ಮಿ, ತೊಂಡಾಲ ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್, ಪಿಡಿಒ ಸತೀಶ್ಕುಮಾರ್, ಕೋಲಾರ–ಚಿಕ್ಕಬಳ್ಳಾಪುರ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಜನ ಜಾಗೃತಿ ಸಂಸ್ಥೆ ಸದಸ್ಯ ಶಶಿಕುಮಾರ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಯೋಜಕಿ ಸೌಮ್ಯ ಪಾಲ್ಗೊಂಡರು.