ಏಪ್ರಿಲ್ 12ರಂದು ರಾಬರ್ಟಸನ್ಪೇಟೆಯ ಕೆನರಾ ಬ್ಯಾಂಕಿನ ಕರೆನ್ಸಿ ಚೆಕ್ನಿಂದ ₹ 5.76 ಕೋಟಿಯನ್ನು ರೈಟರ್ ಬಿಸಿನೆಟ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ನ ಮಧುಚಂದ್ರ ಮತ್ತು ಉದಯಕುಮಾರ್ ವಾಹನದಲ್ಲಿ ತುಂಬಿಕೊಂಡರು. ಅದನ್ನು ಎಲ್ಲಾ ಎಟಿಎಂಗಳಿಗೆ ತುಂಬುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು. ಇಬ್ಬರೂ ಎಲ್ಲಾ ಎಟಿಎಂಗಳಿಗೆ ಹಣ ತುಂಬಿದ್ದಾರೆ.