ರೈತ ಸಂಘದ ಮುಖಂಡರಾದ ನಾರಾಯಣಗೌಡ, ಪುತ್ತೇರಿ ರಾಜು, ಈಕಂಬಳ್ಳಿ ಮಂಜುನಾಥ್, ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ, ನಾಗಯ್ಯ, ವಿಶ್ವ, ಮುನಿರಾಜು, ಯಲ್ಲಣ್ಣ, ಪ್ರಭಾಕರ್, ನಾಗರಾಜ್, ಗೋವಿಂದಪ್ಪ, ಮಂಜುನಾಥ್, ಗುಲ್ಲಟ್ಟಿ, ಲಕ್ಷ್ಮಣ್ , ಹನುಮಯ್ಯ,ಹಾಜರಿದ್ದರು. ನಂತರ ಸಹಾಯಕ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.