ಸಮಸ್ಯೆ ಪರಿಹಾರ: ‘ಶಿಕ್ಷಕರ ವೇತನ, ಬಡ್ತಿ, ಗಳಿಕೆ ರಜೆ ಬಿಲ್ ಸಮಸ್ಯೆ ಪರಿಹರಿಸಲಾಗಿದೆ. ತಾಲ್ಲೂಕಿನ ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಇಷ್ಟರ ನಡುವೆಯೂ ಶಿಕ್ಷಕರು ತಮ್ಮ ನಡವಳಿಕೆ ಬದಲಿಸಿಕೊಳ್ಳದಿದ್ದರೆ ಸರ್ಕಾರಿ ಶಾಲೆಗಳು ಉಳಿಯುವುದಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.